Featured
ದೈನಂದಿನ ರಾಶಿ ಭವಿಷ್ಯ|ಬುಧವಾರ| ಜುಲೈ01, 2020


ಮೇಷ:
ಈ ದಿನ ಲಾಭ-ನಷ್ಟ ಎರಡೂ ಇರಲಿದೆ, ಮಾನಸಿಕ ಅಸಮಧಾನ, ಚಾಮುಂಡೇಶ್ವರಿ ಅಮ್ಮನವರ ಪ್ರಾರ್ಥನೆ ಮಾಡಿ.
ವೃಷಭ:
ಕಚೇರಿ ಕೆಲಸದಲ್ಲಿ ಶತ್ರುಬಾಧೆ, ಸ್ತ್ರೀಯರಿಂದ ದೂರವಿರುವುದು ಉತ್ತಮ, ಆರೋಗ್ಯದ ಕಡೆ ಗಮನವಿಡಿ, ಸೂರ್ಯ ಪ್ರಾರ್ಥನೆ ದೇವನ ಮಾಡಿ.
ಮಿಥುನ:
ಮಾನಸಿಕ ನೆಮ್ಮದಿ ಹಾಳು, ಆರ್ಥಿಕ ನಷ್ಟ, ಕುಟುಂಬದಲ್ಲಿ ಕಲಹ, ಈಶ್ವರ ಪ್ರಾರ್ಥನೆಯಿಂದ ಶುಭಫಲ.
ಕಟಕ:
ಸಹೋದರರಲ್ಲಿ ಭಿನ್ನಾಭಿಪ್ರಾಯ, ಆರ್ಥಿಕ ನಷ್ಟ, ವಾಹನ ಅಪಘಾತ ಸಂಭವ, ಶ್ರೀ ಕೃಷ್ಣ ಪ್ರಾರ್ಥನೆ ಮಾಡಿ.

ಸಿಂಹ:
ಶತ್ರುಕಾಟ, ಸಾಲಬಾಧೆ, ಕುಟುಂಬದಲ್ಲಿ ಕಲಹ ಬೇಡ, ದುರ್ಗಾಪರಮೇಶ್ವರಿ ಸ್ತೋತ್ರ ಪಠಿಸಿ.
ಕನ್ಯಾ :
ರಾಶಿಯಲ್ಲಿ ಶುಭಫಲಗಳಿವೆ. ಸ್ತ್ರೀಯರಿಂದ ಸಹಕಾರ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಗುರು ರಾಯರ ಪ್ರಾರ್ಥನೆ ಮಾಡಿ.
ತುಲಾ :
ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಮಾನಸಿಕ ಅಸಮಧಾನ, ಚಿಂತೆ ಹೆಚ್ಚು . ಮಹಾವಿಷ್ಣುವಿನ ಧ್ಯಾನ ಮಾಡಿ.
ವೃಶ್ಚಿಕ :
ನೀವು ಕಷ್ಟಪಟ್ಟು ಮಾಡುವ ಎಲ್ಲಾ ಕಾರ್ಯಗಳು ಇಂದು ಫಲ ನೀಡುವುದಿಲ್ಲ. ಆದ್ರೆ ಭವಿಷ್ಯಕ್ಕೆ ಅವುಗಳೇ ಭದ್ರ ಬುನಾಧಿ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಧನಸ್ಸು:
ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಅಸಮಧಾನದ ದಿನ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ.
ಮಕರ:
ನಿಮ್ಮ ಆರೋಗ್ಯದಲ್ಲಿ ಏರುಪೇರು, ಪ್ರಯಾಣದಿಂದ ದೇಹಸ್ಥಿತಿ ವ್ಯತ್ಯಾಸವಾಗಲಿದೆ.ಈಶ್ವರನ ಪ್ರಾರ್ಥನೆ ಮಾಡಿ.
ಕುಂಭ:
ನಿಮ್ಮ ಸಂಗಾತಿಯಿಂದ-ಮಿತ್ರರರಿಂದ ಸಹಕಾರ, ಚಿನ್ನಾಭರಣ ವ್ಯಾಪಾರಿಗಳಿಗೆ ಸಹಕಾರ, ಗುರು ಪ್ರಾರ್ಥನೆ ಮಾಡಿ.
ಮೀನ:
ಕೆಲಸದಲ್ಲಿರುವ ಸ್ತ್ರೀಯರಿಗೆ ವಿಶೇಷ ದಿನ, ಧನ ಸಮೃದ್ಧಿ ಸಾಧ್ಯತೆ. ಸಹೋದರ ಸಂಬಂಧಿ ಅನುಕೂಲ, ಈಶ್ವರನ ಪ್ರಾರ್ಥನೆ ಮಾಡಿ.






















