Featured
ಮುಖದ ಕಾಂತಿಯನ್ನು ಹೆಚ್ಚಿಸಲು ಬಳಸುತ್ತಾರೆ ವೀಳ್ಯದೆಲೆ…!

ರೈಸಿಂಗ್ ಕನ್ನಡ :- ವೀಳಳ್ಯದೆಲೆಯನ್ನು ಕುದಿಯುವ ನೀರಿಗೆ ಹಾಕಿ ಸ್ವಲ್ಪ ಸಮಯದ ಬಳಿಕ ಅದರಲ್ಲಿ ಮುಖ ತೊಳೆದರೆ ಬೆಳ್ಳಗಾಗುತ್ತಾರೆ. ಆದರೆ ಹೆಚ್ಚು ಬಾರಿ ಹೀಗೆ ಮಾಡಿದರೆ ಮುಖ ಒಣಗಬಹುದು.

ವೀಳ್ಯದೆಲೆಗೆ ಬಾರಿ ಬೇಡಿಕೆ ಇದೆ. ಪಾನ್ ಬೀಡಾ ತಯಾರಿಸುವಾಗ , ಶುಭ ಕಾರ್ಯಗಳಿಗೆ ವೀಳ್ಯದೆಲೆ ಬೇಕೆ ಬೇಕು. ಆದರೆ ವೀರ್ಳಯದೆಲೆಯಿಂದ ಚರ್ಮದ ಕಾಂತಿ ಕೂಡ ಹೆಚ್ಚಾಗುತ್ತದೆ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ.

ವೀಳ್ಯದೆಲೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಇರುತ್ತದೆ. ಹಾಗಾಗಿ ಇದರ ಸೇವನೆಯಿಂದ ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ.

ವೀರ್ಳಯದೆಲೆ ಸೇವನೆಯಿಂದ ಮಖದ ಚರ್ಮ , ಕಾಂತಿಯನ್ನು ಪಡೆದುಕೊಳ್ಳುತ್ತದೆ.
ವೀರ್ಳಯದೆಲೆ ಚೆನ್ನಾಗಿ ರುಬ್ಬಿ ಅದಕ್ಕೆ ಒಂದು ಟೀ ಚಮಚ ಜೇನುತುಪ್ಪವನ್ನ ಬೆರೆಸಿ ಫೇಸ್ಪ್ಯಾಕ್ ಮಾಡಿ ಹಚ್ಚಬೇಕು. ನಂತರ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

ಈ ರೀತಿಯಾಗಿ ವಾರದಲ್ಲಿ ಎರಡು ಬಾರಿ ಮಾಡಬೇಕು. ಹೀಗೆ ಮಾಡಿದರೆ ಚರ್ಮದ ಮೃದುವಾಗಿ ಕಾಂತಿಯನ್ನು ಪಡೆಯಬಹುದು.

ವೀಳ್ಯದೆಲೆಯನ್ನು ಕುದಿಯುವ ನೀರಿಗೆ ಹಾಕಿ ಸ್ವಲ್ಪ ಸಮಯದ ಬಳಿಕ ಅದರಲ್ಲಿ ಮುಖ ತೊಳೆದರೆ ಮುಖ ಬೆಳ್ಲಗಾಗುತ್ತದೆ. ಆದರೆ ಹೆಚ್ಚು ಬಾರಿ ಹೀಗೆ ಮಾಡಿದರೆ ಮುಖ ಒಣಗುತ್ತದೆ.

ವೀಳ್ಯದೆಲೆಯಿಂದ ಸುಟ್ಟ ಗಾಯಕ್ಕೂ ಪ್ರಯೋಜನವಿದೆ. ವೀಳ್ಯದೆಲೆಯನ್ನು ರುಬ್ಬಿ ನಂತರ ಜೇನುತುಪ್ಪ ಬೆರೆಸಿ ಸುಟ್ಟ ಜಾಗಕ್ಕೆ ಹಚ್ಚಿಕೊಳ್ಳಬೇಕು ಇದರಿಂದ ಉರಿ ಕಡಿಮೆಯಾಗುತ್ತದೆ.

ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಇದು ರಾಮಭಾಣವಾಗಿದೆ. ವೀಳ್ಯದೆಲೆಯನ್ನು ಬಿಸಿ ನೀರಿನಲ್ಲಿ ಕುದಿಸಿ ಮುಖ ತೊಳೆದರೆ ಮೊಡವೆ ಕಮ್ಮಿಯಾಗುತ್ತದೆ.

You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















