Featured
ಭಾರತದ ವಸ್ತುಗಳಿಗೆ ಪಾಕಿಸ್ತಾನ ಬಹಿಷ್ಕಾರ..! ಇಷ್ಟಕ್ಕೂ ಪಾಕಿಗಳು ಮಾಡ್ತಿರೋದು ಏನು..?

ಇಸ್ಲಾಮಾಬಾದ್
: ಭಾರತದ ಹೊಡೆತಕ್ಕೆ ಪಾಕಿಸ್ತಾನ
ಬುದ್ಧಿ ಕಲಿಯದೇ ತನ್ನ ಕುತಂತ್ರ ನರಿ ಬುದ್ಧಿಯನ್ನ ಪ್ರತಿಯೊಂದು ಹಂತದಲ್ಲೂ ತೋರಿಸ್ತಿದೆ. ಈಗಾಗಲೇ
ಜಾಗತೀಕ ಮಟ್ಟದಲ್ಲಿ ಪಾಕಿಸ್ತಾನದ ಆರ್ಥಿಕತೆ ಚಿಂದಿ ಚಿತ್ರಾನ್ನವಾಗಿದೆ. ಈ ಮಧ್ಯೆ, ಯುದ್ಧದ ಮಾತನ್ನೂ
ಆಡ್ತಿದೆ. ಆದ್ರೀಗ, ಮತ್ತೂ ಒಂದು ಹಂತಕ್ಕೆ ಮುಂದೆ ಹೋಗಿ, ಭಾರತದ ವಸ್ತುಗಳು, ಉತ್ಪನ್ನಗಳನ್ನ ಬ್ಯಾನ್
ಮಾಡಿ ಎಂಬಂತೆ ಆಂದೋಲನವನ್ನೇ ಶುರು ಮಾಡ್ತಿದೆ. @TeamPakZindabad & all Pakistanis for Successful Campaign against Indian violence in Occupied Kashmir. #BoycottIndianProducts is trending worldwide [India, Pakistan & UAE]Many Thanks to International Community for raising voice against violence in Kashmir.#BoycottIndianProducts pic.twitter.com/Mm0YQ8nGks— ⚜ M Naveed CH ⚜ (@CH__SaaB) August 28, 2019
ಹೌದು, ಸೋಶಿಯಲ್
ಮೀಡಿಯಾದಲ್ಲಿ ಹೊಸತೊಂದು ಟ್ರೆಂಡಿಂಗ್ ಶುರುವಾಗಿದೆ. ಅದೇನಪ್ಪ ಅಂದ್ರೆ, ಬಾಯ್ಕಾಟ್ ಇಂಡಿಯನ್
ಪ್ರಾಡಕ್ಟ್. #BoycottIndianProducts ಎಂದು ಪಾಕಿಸ್ತಾನ ಅಭಿಯಾನ ನಡೆಸ್ತಿದೆ. ಕಾಶ್ಮೀರದಲ್ಲಿ
ಹಿಂಸಾಚಾರ ನಡೀತಿದೆ. ಕಾಶ್ಮೀರದಲ್ಲಿ ಭಾರತೀಯ ದಬ್ಬಾಳಿಕೆ ನಡೀತಿದೆ ಎಂದು ಹೇಳಿ, ಪಾಕಿಸ್ತಾನ ಈ ರೀತಿಯಾಗಿ
ಟ್ವಿಟ್ಟರ್ನಲ್ಲಿ ಅಭಿಯಾನ ಶುರು ಮಾಡಿದೆ.
ಇದರ ಪ್ರಕಾರ, ಭಾರತದ ಅಮೂಲ್, ಬ್ರಿಟಾನಿಯಾ, ಪೀಟರ್ ಇಂಗ್ಲೆಂಡ್, ಲ್ಯಾಕ್ಮೆ, ಗೋದ್ರೇಜ್, ಡಾಬರ್ ಸೇರಿದಂತೆ ಭಾರತದಲ್ಲಿ ತಯಾರೋಗು ಹಲವು ಉತ್ಪನ್ನ, ವಸ್ತುಗಳನ್ನ ಬಾಯ್ಕಾಟ್ ಮಾಡಿ, ಭಾರತದ ವಸ್ತುಗಳನ್ನ ಬಳಸೋದನ್ನ ನಿಲ್ಲಿಸಿ ಎಂದು ಅಭಿಯಾನ ನಡೆಸ್ತಿದ್ದಾರೆ. ವಿಶೇಷ ಅಂದ್ರೆ, ಇದು ಕೂಡ ವಿಶ್ವದಲ್ಲಿ ಟ್ರೆಂಡಿಂಗ್ ಆಗಿದೆ. ಅಲ್ಲದೆ, ಕಾಶ್ಮೀರಿಗಳು ಕೂಡ ಈ ಅಭಿಯಾನಕ್ಕೆ ಬೆಂಬಲಿಸಿ ಎಂದು ಪಾಕಿಸ್ತಾನ ಹೇಳಿದೆ.
ಇಷ್ಟೇ ಅಲ್ಲದೆ, ಭಾರತೀಯ ಮಾಧ್ಯಮವನ್ನೂ ಬಹಿಷ್ಕರಿಸಿ. ಭಾರತೀಯ ಸಿನಿಮಾಗಳನ್ನೂ ಬಹಿಷ್ಕರಿಸಿ ಎಂದು ಅಭಿಯಾನದಲ್ಲಿ ಹೇಳಲಾಗಿದೆ.
ಪಾಕಿಸ್ತಾನಕ್ಕೆ ಉತ್ಪಾದನೆ ಮಾಡುವ ತಾಕತ್ ಇಲ್ಲ. ಗುಲಾಮಗಿರಿಯಲ್ಲಿ ಬದುಕುತ್ತಿರೋ ಪಾಕಿಸ್ತಾನ ಈಗಾಗಲೇ ದಿವಾಳಿಯಾಗಿದೆ. ಈ ಮಧ್ಯೆ, ಬ್ಯಾನ್ ಮಾಡಿ, ಬಹಿಷ್ಕಾರ ಮಾಡಿ ಎನ್ನುವಂತೆ ಎತ್ತಿಕಟ್ಟುವ ಕೆಲಸ ಮಾಡ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?