Featured
ಆಟೋಮೊಬೈಲ್ಸ್ ಕ್ಷೇತ್ರ ಹಿಂಜರಿಕೆಗೆ ಕಾರಣ, ಅಪ್ಲಿಕೇಷನ್ ಮೂಲಕ ಓಲಾ-ಉಬರ್ ಪ್ರಯಾಣ : ನಿರ್ಮಲಾ ಹೇಳಿಕೆ ಟ್ರೋಲ್

ತಮಿಳುನಾಡು: ದೇಶದ ಆಟೋಮೊಬೈಲ್ ಕ್ಷೇತ್ರ ಕುಸಿತಕಂಡಿರುವುದಕ್ಕೆ ಪ್ರಮುಖ ಕಾರಣ ನವಪೀಳಿಗೆ ಅಪ್ಲಿಕೇಷನ್ ಮೂಲಕ ಓಲಾ-ಉಬರ್ ಮೂಲಕ ಪ್ರಯಾಣ ಮಾಡುತ್ತಿರುವುದು ಎಂದು ಹೇಳಿಕೆ ನೀಡಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾಕಷ್ಟು ಟ್ರೋಲ್ಗೆ ಗುರಿಯಾಗಿದ್ದಾರೆ.
ಕೇಂದ್ರ ವಿತ್ತ ಸಚಿವರ ಈ ಹೇಳಿಕೆಗೆ ಟ್ವಿಟ್ಟರಿಗರು ವ್ಯಂಗ್ಯವಾಗಿ ಟ್ವೀಟ್ ಮಾಡುತ್ತಿದ್ದಾರೆ, ಬೇಲ್ ದರ ಹದಿನೈದು ವರ್ಷಗಳಲ್ಲೇ ಕಡಿಮೆಗೆ ಮಾರಾಟವಾಗುತ್ತಿದೆ ಕಾರಣ ನವಪೀಳಿಗೆ ಪಾನಿಪುರಿಗೆ ಮಾರುಹೋಗಿರುವುದು, ಓಎನ್ಜಿಸಿ ( ತೈಲ ಒಕ್ಕೂಟ) ನಷ್ಟ ಅನುಭವಿಸುತ್ತಿದೆ ಕಾರಣ ನವಪೀಳಿಗೆ ಜಪಾನಿ ತೇಲಕ್ಕೆ ಮಾರುಹೋಗಿದ್ದಾರೆ. ಹೀಗೆ ಸಚಿವೆಯ ಹೇಳಿಕೆಯನ್ನ ಹುರಿದು ಉಪ್ಪು ಹಾಕಿರುವ ನೆಟ್ಟಿಗರು ಹ್ಯಾಷ್ಟ್ಯಾಗ್ ಬಾಯ್ಕಾಟ್ಮಿಲೇನಿಯಲ್ಸ್ನ್ನ ಟ್ರೆಂಡಿಂಗ್ ಮಾಡಿದ್ದಾರೆ.
You may like
ತಲೆಹರಟೆ ಟ್ವೀಟ್ಗೆ ಕನ್ನಡ ಸುದ್ದಿ ಮಾಧ್ಯಮಗಳು ಕಕ್ಕಾಬಿಕ್ಕಿ : ಮೈಸೂರ್ಪಾಕ್ ತಮಿಳುನಾಡಿಗೆ ಹೋಯ್ತಲ್ಲಪ್ಪ..!
ಬ್ಯಾಂಕ್ ವಿಲೀನಕ್ಕೆ ಹೆದರಬೇಡಿ, ಯಾರ ಕೆಲಸವೂ ಹೋಗಲ್ಲ: ಸಚಿವೆ ಅಭಯ
5 ಲಕ್ಷದವರೆಗೆ ತೆರಿಗೆ ಇಲ್ವಾ..? 5 ರಿಂದ 10 ಲಕ್ಷ ಆದಾಯಕ್ಕೆ ಎಷ್ಟು ತೆರಿಗೆ..? ಮೋದಿ ಸರ್ಕಾರದ ಹೊಸ ಚಿಂತನೆ ಏನು..?
ಕೊನೆಗೂ ಆರ್ಥಿಕತೆ ಸುಧಾರಣೆಗೆ ಮುಂದಾದ ಮೋದಿ ಸರ್ಕಾರ : ಬಡ್ಡಿ ದರ ಕಡಿತ, 70 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ
ಪ್ರವಾಹ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರದಿಂದ 195 ಕೋಟಿ ರೂ. ಬಿಡುಗಡೆ : ಇಷ್ಟೇ ಸಾಕಾ..? ಕೇಂದ್ರ ಏನ್ಮಾಡ್ತಿದೆ..?