Connect with us

Featured

ಕಿರಿಯ ವಯಸ್ಸಿನವರ ಜೊತೆ ಮಹಿಳೆಯರಿಗೆ ಸೆಕ್ಸ್​ ಇಷ್ಟ.. ಹೆಚ್ಚು ಸಂತೃಪ್ತಿ ಕೂಡ..! ಲೇಟೆಸ್ಟ್​ ಸರ್ವೆ..!

ರೈಸಿಂಗ್ ಕನ್ನಡ :

  • ತಮಗಿಂತ ಕಿರಿಯ ವಯಸ್ಸಿನ ಪುರುಷರ ಜೊತೆ ಸೆಕ್ಸ್​​ ಮಾಡುವ ಮಹಿಳೆಯರು
  • ಶೃಂಗಾರದಲ್ಲಿ ಹೆಚ್ಚು ಹೆಚ್ಚು ಸಂತೃಪ್ತಿ ಪಡೆಯುವ ಸ್ತ್ರೀಯರು
  • ಹೊಸ ಸಂಶೋಧನೆಯಲ್ಲಿ ಬಯಲಾಯ್ತು ಮಹಿಳೆಯರ ಶೃಂಗಾರ ರಹಸ್ಯ

ಯೆಸ್​. ಹೀಗಂತ ಪ್ರಮುಖ ಸೆಕ್ಸ್​ ಸೈಕಾಲಜಿಸ್ಟ್​ ಜಸ್ಟಿನ್​ ಲೇಹ್​ಮಿಲ್ಲರ್ ಹೇಳ್ತಿದ್ದಾರೆ. ಜಸ್ಟಿನ್​ ಲೇಹ್​ ಇತ್ತೀಚೆಗೆ ಈ ಕುರಿತು ಸಂಶೋಧನೆ ನಡೆಸಿ, ಸರ್ವೆ ಕೂಡ ಮಾಡಿದ್ದಾರೆ. ತಮಗಿಂತ ವಯಸ್ಸಿನಲ್ಲಿ ಕಿರಿಯರಾಗಿರೋ ಪುರುಷರ ಜೊತೆ ಸೆಕ್ಸ್ ಮಾಡಲು ಮಹಿಳೆಯರು ಇಷ್ಟ ಪಡ್ತಾರಂತೆ. ತಮಗಿಂತ ಕಿರಿಯ ಪುರುಷರ ಜೊತೆ ಸೆಕ್ಸ್ ಮಾಡೋದ್ರಿಂದ, ಮಹಿಳೆಯರಿಗೆ ಹೆಚ್ಚು ಹೆಚ್ಚು ಸಂತೃಪ್ತಿ ಸಿಗುತ್ತಂತೆ. ಹೀಗಂತ ಹೊಸ ಸಂಶೋಧನೆ ಹೇಳ್ತಿದೆ.

ಹೀಗಾಗಿಯೇ ಅನೇಕ ಮಂದಿ ಸೆಲಬ್ರೆಟಿಗಳು ಕೂಡ ತಮಗಿಂತ ಕಿರಿಯ ವಯಸ್ಸಿನ ಪುರುಷರ ಜೊತೆ ಡೇಟಿಂಗ್​, ಚಾಟಿಂಗ್, ಶೃಂಗಾರ ಮಾಡ್ತಾರಂತೆ. ಇದಕ್ಕೆ ಸಂಬಂಧಿಸಿದಂತೆ 200ಕ್ಕೂ ಹೆಚ್ಚು ಮಹಿಳೆಯರ ಅಭಿಪ್ರಾಯ ಸಂಗ್ರಹಿಸಿರೊ ಜಸ್ಟಿನ್​, ಅದರ ಕುರಿತು ಸಂಶೋಧನೆ ನಡೆಸಿದ್ದಾರೆ. ಮಹಿಳೆಯರ ಅಭಿಪ್ರಾಯ ಸಂಗ್ರಹಿಸಿ, ಅಧ್ಯಯನ ನಡೆಸಿದ ಬಳಿಕ ಮಹಿಳೆಯರ ಶೃಂಗಾರದ ಸೀಕ್ರೆಟ್​ ಬಯಲು ಮಾಡಿದ್ದಾರೆ ಜಸ್ಟಿನ್.

ವಿಶೇಷ ಅಂದ್ರೆ, ತಮಗಿಂತ 10 ವರ್ಷ ಕಿರಿಯ ವಯಸ್ಸಿನ ಪುರುಷನ ಜೊತೆ ಸೆಕ್ಸ್ ಮಾಡುವ ಮಹಿಳೆಯರು ಅತ್ಯಂತ ಹೆಚ್ಚು ಸಂತೋಷ, ಸಂತೃಪ್ತಿ ಪಡೆದಿದ್ದಾರಂತೆ. ತಮ್ಮ ಶೃಂಗಾರ ಜೀವನವನ್ನ ಹೆಚ್ಚು ಎಂಜಾಯ್​ ಮಾಡ್ತಾರಂತೆ. ಹೀಗಾಗಿಯೇ, ಮಹಿಳೆಯರು ತಮಗಿಂತ 10 ವರ್ಷ ಕಿರಿಯ ಪುರುಷರನ್ನ ಸೆಕ್ಸ್​​ಗೆ ಸೆಲೆಕ್ಟ್​ ಮಾಡ್ತಾರಂತೆ. ಯಾಕಂದ್ರೆ, ತಮಗಿಂತ ಕಡಿಮೆ ವಯಸ್ಸಿನ ಪುರುಷರು, ಸೆಕ್ಸ್​ನಲ್ಲಿ ಅತ್ಯಂತ ಆ್ಯಕ್ಟೀವ್ ಆಗಿ ಇರ್ತಾರೆ. ವಿವಿಧ ಭಂಗಿಗಳಲ್ಲಿ ಶೃಂಗಾರ ಮಾಡಿ, ತಮ್ಮನ್ನು ಸಂತೃಪ್ತಿ ಮಾಡ್ತಾರೆ ಅನ್ನೋದು ಮಹಿಳೆಯರ ಅಭಿಪ್ರಾಯ ಅಂತ ಜಸ್ಟಿನ್ ಸಂಶೋಧನೆಯಲ್ಲಿ ಬಯಲಾಗಿದೆ.

Advertisement
ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ