ರೈಸಿಂಗ್ ಕನ್ನಡ :- ಮಣ್ಣಿನ ಮಡಿಕೆಯಲ್ಲಿ ನೀರು ಹಾಕಿ ಮನೆಯಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿರುವ ಸಮಸ್ಯೆಗಳು ಶಾಶ್ವತವಾಗಿ ದೂರವಾಗುತ್ತವೆ. ಯಾವ ರೀತಿ ಇಡಬೇಕು, ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದು ನೋಡೋಣ. ಮಣ್ಣಿನ ಮಡಿಕೆಯಲ್ಲಿ ನೀರು ಹಾಕಿ ಕುಡಿಯುವುದೆಂದರೆ ಯಾರಿಗೂ ಅಷ್ಟು ಇಷ್ಟವಾಗುವುದಿಲ್ಲ. ಆದರೆ ವಾಸ್ತು ಪ್ರಕಾರ ಮಣ್ನಿನ ಮಡಿಕೆಯಲ್ಲಿ ನೀರು ಹಾಕಿ ಮನೆಯಲ್ಲಿಟ್ಟರೆ ತುಂಬಾ ಲಾಭಗಳಿರುತ್ತವೆ.
ಸಾಧಾರಣವಾಗಿ ನಾವು ನಮ್ಮ ಮನೆಯಲ್ಲಿ ಬಿಂದಿಗೆಯಲ್ಲಿ, ಬಾಟಲ್ ಗಳಲ್ಲಿ ನೀರು ಶೇಖರಣೆ ಮಾಡಿ ಕುಡಿಯುತ್ತೇವೆ. ಒಂದು ಕಾಲದಲ್ಲಿ ಅಂದರೆ ನಮ್ಮ ತಾತನ ಕಾಲದಲ್ಲಿ ನೀರನ್ನು ಪಿತ್ತಲೆ ಬಿಂದಿಗೆ, ರಾಗಿ ಬಿಂದಿಗೆಯಲ್ಲಿ ನೀರನ್ನು ತುಂಬಿಸುತ್ತಿದ್ದರು. ಆದರೆ ಈಗಿನ ಕಾಲ ತುಂಬಾ ಬದಲಾವಣೆಯಾಗಿದೆ. ಯಾರ ಮನೆಯಲ್ಲಿ ನೋಡಿದರೂ ಬಾಟಲ್ ಕ್ಯಾಪ್ ಬಿಚ್ಚಿ ನೀರು ಕುಡಿಯುವುದು ನೋಡುತ್ತೇವೆಯೇ ಹೊರಿತು ಮಣ್ಣಿನ ಮಡಿಕೆಯಲ್ಲಿ ನೀರು ಕುಡಿಯುವವರನ್ನು ನಾವು ನೋಡಲು ಸಾದ್ಯವಿಲ್ಲ.
ಮಣ್ಣಿನ ಮಡಿಕೆಯಲ್ಲಿ ನೀರು ಕುಡಿಯಲ್ಲ ಅಂದರೂ ಸಹ ಮನೆಯಲ್ಲಿ ಮಣ್ಣಿನ ಮಡಿಕೆ ಇಟ್ಟರೆ ನಿಮ್ಮ ಸಮಸ್ಯೆಗಳು ದೂರಾವಾಗುತ್ತವೆ. ನಿಮ್ಮ ಮನೆಯಲ್ಲಿರುವ ಸಮಸ್ಯೆಗಳು ಕೂಡಾ ಶಾಶ್ವತವಾಗಿ ನಿಮ್ಮಿಂದ ದೂರಾವಾಗುತ್ತವೆ. ಮಣ್ಣಿನ ಮಡಿಕೆಯಲ್ಲಿ ಸದಾ ನೀರು ತುಂಬಿರಬೇಕು. ಕಾಲಿ ಮಡಿಕೆ ಇಡಬಾರದು. ಉತ್ತರ ದಿಕ್ಕಿನಲ್ಲಿ ತುಂಬಿದ ಮಡಿಕೆ ಇಟ್ಟರೆ ಯಾವಾಗಲೂ ನಿಮ್ಮ ಮನೆಯಲ್ಲಿ ಹಣದ ಕೊರತೆ ಬರುವುದಿಲ್ಲ ಎಂದು ವಾಸ್ತು ಪ್ರಕಾರ ತಿಳಿಯುತ್ತೇವೆ.
ನಿಮ್ಮ ಮನೆಯಲ್ಲಿ ಯಾವಾಗಲೂ ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಸಿದ್ದೆ ಆದರೆ ನೀವು ಧನವಂತಾರಾಗುತ್ತೀರಿ ಅದರಲ್ಲಿ ಬೇರೆ ಮಾತಿಲ್ಲ ಎನ್ನುತ್ತಾರೆ . ಆದರೆ ಯಾವಾಗಲೂ ಮಡಿಕೆಯಲ್ಲಿ ನೀರು ತುಂಬಿರಬೇಕು, ಕಾಲಿ ಮಡಿಕೆ ಇಡಬಾರದು ಎನ್ನುತ್ತಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?