ರೈಸಿಂಗ್ ಕನ್ನಡ :- ಗ್ರೀನ್ ಟೀ ಅತ್ಯುತ್ತಮ ಆರೋಗ್ಯಕರ ಪಾನೀಯ ಎಂದು ಪರಿಗಣಿಸಲಾಗಿದೆ. ಸಾಮನ್ಯವಾಗಿ ಹವಾಮಾನ ಬದಲಾವಣೆಯಿಂದ ಕಂಡು ಬರುವ ವೈರಲ್ ಇನ್ಪೆಕ್ಷನ್ ಕಂಡು ಬರುತ್ತದೆ.
ಮಳೆಗಾಲ ಶುರುವಾದ್ರೆ ಸಾಕು, ಜ್ವರ,ಕೆಮ್ಮು,ನೆಗಡಿ ಒಂದರ ಮೇಲೆ ಒಂದರಂತೆ ಕಾಡಲಾರಂಭಿಸುತ್ತದೆ.
ಇಂತಹ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದೇ ಗ್ರೀನ್ ಟೀ. ಪ್ರತಿನಿತ್ಯ ಗ್ರೀನ್ ಟೀ ಕುಡಿಯುವುದರಿಂದ ವೈರಲ್ ಇನ್ಪೆಕ್ಷನ್ ನಂತಹ ಸಮಸ್ಯೆಗಳು ದೂರ ಮಾಡಬಹುದು.
ಇದರಲ್ಲಿ ಅಂಟಿ-ಆಕ್ಸಿಡೆಂಟ್ ಇರುವುದರಿಂದ ಜ್ವರ,ಕೆಮ್ಮು,ನೆಹಡಿಗೆ ಕಾರಣವಾಗುವ ವೈರಸ್ ಗಳ ವಿರುದ್ಧ ಹೋರಾಡುತ್ತವೆ. ಇಷ್ಟೆ ಅಲ್ಲದೆ ಅನಾರೋಗ್ಯ ಬಾಧಿಸದಂತೆ ತಡೆಯುತ್ತವೆ.
ಗಂಟಲು ಕೆರೆತ, ತಲೆನೋವು ಸಮಸ್ಯೆಗಳಿದ್ದರೂ ಗ್ರೀನ್ ಟೀ ಉತ್ತಮ ಪರಿಹಾರ. ಪ್ರತಿದಿನ ಗ್ರೀನ್ ಟೀ ಕುಡಿವುದರಿಂದ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಬಹುದು.
ಇಷ್ಟೇ ಅಲ್ಲದೇ ಗ್ರೀನ್ ಟೀ ನಲ್ಲಿ ಸಕ್ಕರೆ ಬದಲು, ಸ್ವಲ್ಪ ಜೇನು ತುಪ್ಪ ಮಿಶ್ರಣ ಮಾಡಿ ಕುಡಿಯುವುದು ಕೂಡ ಆರೋಗ್ಯಕ್ಕೆ ಉತ್ತಮ. ಗ್ರೀನ್ ಟೀನಲ್ಲಿ ಜೇನುತುಪ್ಪ ಹಾಕಿ ಕುಡಿಯುವುದರಿಂದ ಕಫದ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?