Connect with us

ಆರೋಗ್ಯ

ಮಸಾಲೆಗಳನ್ನು ಪೇಸ್ಟ್​ ಮಾಡೋ ಕುಟ್ಟಾಣಿ ಹೀಗೆ ತೊಳೆಯಿರಿ; ಇಲ್ಲದಿದ್ರೆ ಈ ರೋಗಕ್ಕೆ ಗುರಿ ಆಗ್ತೀರಿ ಎಚ್ಚರ!

Life Style : ಅನೇಕ ಮನೆಗಳು ಅಲ್ಯೂಮಿನಿಯಂ, ಕಬ್ಬಿಣ, ಮರ ಅಥವಾ ಕಲ್ಲಿನ ಕುಟ್ಟಾಣಿಯನ್ನು ಬಳಸುತ್ತೇವೆ. ಆದರೆ ಈ ಕುಟ್ಟಾಣಿಯನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂದು ಮಾತ್ರ ಎಷ್ಟೋ ಮಂದಿಗೆ ತಿಳಿದಿಲ್ಲ.

ಏಲಕ್ಕಿ, ಶುಂಠಿ, ಕಾಳುಮೆಣಸನ್ನು ಹೀಗೆ ಅನೇಕ ಪದಾರ್ಥಗಳನ್ನು ಪುಡಿ ಮತ್ತು ಪೇಸ್ಟ್ ಮಾಡಲು ಬಹುತೇಕ ಮನೆಗಳಲ್ಲಿ ಕುಟ್ಟಾಣಿಯನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಕುಟ್ಟಾಣಿಯಲ್ಲಿ ಕಡಿಮೆ ಮಸಾಲೆಗಳನ್ನು ಚೆನ್ನಾಗಿ ಪೇಸ್ಟ್ಬಹುದು. ಆದರೆ ಮಿಕ್ಸಿಗಿಂತಲೂ ಕಡಿಮೆ ಪ್ರಮಾಣದ ಪದಾರ್ಥಗಳನ್ನು ಇದರಲ್ಲಿ ಪೇಸ್ಟ್ ಮಾಡಬಹುದು.

ಅನೇಕ ಮನೆಗಳು ಅಲ್ಯೂಮಿನಿಯಂ, ಕಬ್ಬಿಣ, ಮರ ಅಥವಾ ಕಲ್ಲಿನ ಕುಟ್ಟಾಣಿಯನ್ನು ಬಳಸುತ್ತೇವೆ. ಆದರೆ ಈ ಕುಟ್ಟಾಣಿಯನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂದು ಮಾತ್ರ ಎಷ್ಟೋ ಮಂದಿಗೆ ತಿಳಿದಿಲ್ಲ.
ಕುಟ್ಟಾಣಿಯನ್ನು ಸಾಬೂನಿನಿಂದ ತೊಳೆದರೆ ಸ್ವಚ್ಛವಾಗುತ್ತಾ ಅಥವಾ ಹೀಗೆ ತೊಳೆಯದಿದ್ದರೆ ಸೋಂಕಿನ ಅಪಾಯವಿದ್ಯಾ? ಅನೇಕ ಮಂದಿಗೆ ಕುಟ್ಟಾಣಿಯನ್ನು ಸರಿಯಾಗಿ ಬಳಸುವುದೇಗೆ ಮತ್ತು ಶುಚಿಗೊಳಿಸುವ ವಿಧಾನ ಗೊತ್ತಿಲ್ಲ.

ಹಾಗಾಗಿ ಅನೇಕ ಮಂದಿ ಕುಟ್ಟಾಣಿಯಲ್ಲಿ ಸರಿಯಾಗಿ ಮಸಾಲೆ ಪೇಸ್ಟ್ ಆಗುತ್ತಿಲ್ಲ ಎಂದು ದೂರುತ್ತಾರೆ. ನಿಮಗೂ ಹೀಗೆ ಅನಿಸುತ್ತಿದ್ದರೆ, ನಿಮ್ಮ ಈ ಕಲ್ಪನೆ ತಪ್ಪು. ಮಸಾಲೆಗಳನ್ನು ಕುಟ್ಟಾಣಿಯಲ್ಲಿ ಜಜ್ಜುವ ಬದಲು, ಅದನ್ನು ಒರಳಿನಿಂದ ತಿರುಗಿಸುವ ಮೂಲಕ ಪೇಸ್ಟ್ ಮಾಡಿ. ಅವು ಚೆನ್ನಾಗಿ ಪೇಸ್ಟ್ ಆಗುತ್ತದೆ.

ಅಲ್ಲದೇ ಈ ಕುಟ್ಟಾಣಿಯನ್ನು ಸ್ವಚ್ಛಗೊಳಿಸಲು ನಿಂಬೆಯನ್ನು ಬಳಸಬಹುದು. ಇಲ್ಲದಿದ್ದರೆ ಇದಕ್ಕಿಂತಲೂ ಉತ್ತಮವಾದ ಅಡಿಗೆ ಸೋಡಾ ಬಳಸಿ ಸ್ವಚ್ಛಗೊಳಿಸಬಹುದು. ಏಕೆಂದರೆ ಕೆಲವೊಮ್ಮೆ ಕೆಳಭಾಗದ ಮೇಲ್ಮೈಯಲ್ಲಿ ದಪ್ಪವಾದ ಕೊಳಕು ಇರುತ್ತದೆ. ಇದಕ್ಕಾಗಿ ಅಡಿಗೆ ಸೋಡಾ ಅತ್ಯುತ್ತಮ ಮನೆಮದ್ದು ಆಗಿರಬಹುದು. ಆದರೆ ಸೋಪಿನ ನೀರಿನಿಂದ ಮಾತ್ರ ಸ್ವಚ್ಛಗೊಳಿಸದಿರುವುದು ಉತ್ತಮ.

ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ