ರೈಸಿಂಗ್ ಕನ್ನಡ :
ಮಂಗಳೂರು :
ಮಾಜಿ ಸಚಿವ ಯು.ಟಿ ಖಾದರ್ ತುಂಬಾನೆ ಸರಳ ವ್ಯಕ್ತಿ. ಅಧಿಕಾರ ಇದ್ದರೂ ಸರಿ, ಇಲ್ಲದಿದ್ದರೂ ಸರಿ ಎಲ್ಲರೊಟ್ಟಿಗೂ ಬೆರೆಯುತ್ತಾರೆ. ಕಳೆದ ಕೆಲ ತಿಂಗಳುಗಳಿಂದ ಕೊರೊನಾ ವಾರಿಯರ್ ಆಗಿ ಶ್ರಮಿಸುತ್ತಿರೋ ಖಾದರ್, ಇದೀಗ ಕೋವಿಂಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೊಬ್ಬನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಮಂಗಳೂರಿನ ಬೋಳಾರ ಮಸೀದಿಯ ಭೂಮಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಸೇರಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಮೃತ ದೇವಹನ್ನ ಗುಂಡಿಯಲ್ಲಿಟ್ಟು ಮಣ್ಣು ಮುಚ್ಚುವ ಕೆಲಸವನ್ನ ಕೂಡ ಖಾದರ್ ತಾವಾಗಿಯೇ ಮಾಡಿ ಮುಗಿಸಿದ್ದಾರೆ.
ಆದರೇ ಅಂತ್ಯ ಸಂಸ್ಕಾರದ ವೇಳೆ ಖಾದರ್ ಪಿಪಿಇ ಕಿಟ್ ಧರಿಸಿರಲಿಲ್ಲ. ಬೇರೆಯವರ ಬಗ್ಗೆ ಕಾಳಜಿವಹಿಸೋ ಅವರು ತಮ್ಮ ಬಗ್ಗೆಯೂ ನಿಗಾ ವಹಿಸಬೇಕೆಂಬುದಷ್ಟೇ ಅವರ ಅಭಿಮಾನಿಗಳ ಆಶಯ.
ಸರ್ಕಾರ ಬದಲಾದ್ರೆ ಕಾರು ಬದಲಾಗುತ್ತೆ,,!
ಹೊಸ ಕಾರು ರೋಡಿಗೆ ಹಳೆ ಕಾರು ಶೆಡ್ಡಿಗೆ
ನಾರಂಜ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಸಿದ್ರಾಮ್ ಅವಿರೋಧ ಆಯ್ಕೆ
ಯಾದಗಿರಿಯಲ್ಲಿ ದಿಢೀರ್ರಾಗಿ ಜಿಲ್ಲಾಧಿಕಾರಿ ವರ್ಗಾವಣೆ: ನೂತನ ಜಿಲ್ಲಾಧಿಕಾರಿ ಡಾ. ರಾಗಾಪ್ರಿಯಾ ಅಧಿಕಾರ ಸ್ವೀಕಾರ
ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ
ಐಪಿಎಲ್ಗೂ ಮುನ್ನ ರಾಜಸ್ಥಾನ ರಾಯಲ್ಸ್ಗೆ ಶಾಕ್: ರಾಜಸ್ಥಾನ ರಾಯಲ್ಸ್ ಕೋಚ್ಗೆ ಕೊರೊನಾ
‘ಕೃಷ್ಣ ಟಾಕೀಸ್’ ಗೆ ಸೆನ್ಸಾರ್ – ಯು/ಎ ಸರ್ಟಿಫಿಕೇಟ್ಗೆ ಚಿತ್ರ ತಂಡದ ಸಂತಸ