Featured
ಕಾವೇರಿ ಉಳಿಸಿ ಅಭಿಯಾನಕ್ಕೆ ಜೊತೆಯಾದ ಟೈಟಾನಿಕ್ ಹೀರೋ

ರೈಸಿಂಗ್ ಕನ್ನಡ : ಕಾವೇರಿ ಕಾಲಿಂಗ್, ಕಾವೇರಿ ಉಳಿಸಿ ಹೆಸರಲ್ಲಿ ನಡೀತಿರೋ ನದಿ ಸಂರಕ್ಷಣೆ ಅಭಿಯಾನಕ್ಕೆ ಟೈಟಾನಿಕ್ ಹೀರೋ, ಲಿಯಾನಾರ್ಡೋ ಡಿಕಾಪ್ರಿಯಾ ಕೈ ಜೋಡಿಸಿದ್ದಾರೆ. ಈ ಕುರಿತಿ ತಮಮ್ ಫೇಸ್ಬುಕ್ನಲ್ಲಿ ಬರೆದುಕೊಂಡಿರೋ ಟೈಟಾನಿಕ್ ಹೀರೋ, ಭಾರತದಲ್ಲಿ ನದಿಗಳು ಕಣ್ಮರೆಯಾಗುವಂತಹ ಪರಿಸ್ಥಿತಿ ಎದುರಾಗ್ತಿದೆ. ಹೀಗಾಗಿ, ನದಿಗಳನ್ನ ಉಳಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.
ಇಷಾ ಫೌಂಡೇಷನ್ ನಡೆಸ್ತಿರೋ
ನದಿ ಉಳಿಸಿ ಅಭಿಯಾನಕ್ಕೆ ತಾನು ಕೈಜೋಡಿಸೋದಾಗಿ ಹೇಳಿದ್ದಾರೆ. ಇಷಾ ಫೌಂಡೇಷನ್ ನಡೆಸ್ತಿರೋ ಈ ಅಭಿಯಾನಕ್ಕೆ
ವಿಶ್ವಾದ್ಯಂತ ಅತ್ಯುತ್ತಮ ಸ್ಪಂದನೆ ಬಂದಿದೆ.
ಕಾವೇರಿ ಕಾಲಿಂಗ್ ಮುಖಾಂತರ ಇಷಾ ಫೌಂಡೇಷನ್ ಲಕ್ಷಾಂತರ ರೈತರ ಬೆಂಬಲ ಪಡೆದಿದೆ. ಕಾವೇರಿ ನದಿ ಪಾತ್ರದಲ್ಲಿ 242 ಕೋಟಿ ಗಿಡ ನೆಡುವ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?