Connect with us

Featured

ಮುಂಬೈ ವಿರುದ್ಧ ಆರ್ಸಿಬಿ ಸೋಲಿಗೆ ಮೂರು ಕಾರಣ

ರೈಸಿಂಗ್​ ಕನ್ನಡ:

ನ್ಯೂಸ್​ ಡೆಸ್ಕ್​:

ಐಪಿಎಲ್​ನ 48ನೇ ಪಂದ್ಯದಲ್ಲಿ ಆರ್​ಸಿಬಿ ಹಾಲಿ ಚಾಂಪಿಯನ್​ ಮುಂಬೈ ಎದುರು ಮುಗ್ಗರಿಸಿಬಿದ್ದು ಪ್ಲೇ ಆಫ್​ ಹಾದಿಯನ್ನ ಕಠಿಣವಾಗಿರಿಸಿಕೊಂಡಿದೆ. ಉತ್ತಮ ಆರಂಭ ಪಡೆದ ಹೊರತಾಗಿಯೂ ಆರ್​ಸಿಬಿ ಸೋಲಲು ಕಾರಣವಾಗಿದ್ದು ಮೂರು ಅಂಶಗಳು.

ಹಾಗಾದ್ರೆ ಆ ಮೂರು ಅಂಶಗಳ್ಯಾವು ಅನ್ನೋದನ್ನ ತೋರಿಸ್ತೀವಿ ನೋಡಿ.ಮೊದಲನೇ ಕಾರಣ  ಎಬಿಡಿ ವಿಲಿಯರ್ಸ್​ ಬ್ಯಾಟಿಂಗ್​ ವೈಫಲ್ಯ. ತಂಡದ ಓಪನರ್ಸ್​ಗಳಾದ ದೇವದತ್​ ಪಡೀಕಲ್​ ಮತ್ತು ಜೋಶ್​ ಫಿಲೀಪ್​ 71 ರನ್​ಗಳ ಸಾಲಿಡ್​ ಓಪನಿಂಗ್ ಕೊಟ್ಟ ಹೊರತಾಗಿಯೂ ಮಿಡ್ಲ್​ ಆರ್ಡರ್​ನಲ್ಲಿ ಆರ್​ಸಿಬಿ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಪೆವಿಲಿಯನ್​ ಸೇರಿದ್ರು. ತಂಡದ ಗೇಮ್​ ಚೇಂಜರ್​ ಎಬಿಡಿ ವಿಲಿಯರ್ಸ್ 15 ರನ್​ಗಳಿಸಿದ್ದಾಗ ನಾಯಕ ಪೊಲಾರ್ಡ್​ ಎಸೆತದಲ್ಲಿ ಲೆಗ್​ ಸೈಡ್​ನತ್ತ ಸಿಕ್ಸರ್​ ಹೊಡೆಯಲು ಹೋಗಿ ರಾಹುಲ್​ ಚಹರ್​ಗೆ ಕ್ಯಾಚ್​ ನೀಡಿದ್ರು. ಎಬಿಡಿ ವಿಲಿಯರ್ಸ್​ ನೆಲಕಚ್ಚಿ ನಿಂತಿದ್ದರೇ 200 ಪಸ್ಲ್ ಸ್ಕೋರ್​ ನಿರೀಕ್ಷೆ ಮಾಡಬಹುದಿತ್ತು.

ಎರಡನೇ ಕಾರಣ  ಮಿಡ್ಲ್​  ಆರ್ಡರ್​ ಬ್ಯಾಟಿಂಗ್​ ವೈಫಲ್ಯ ನಾಯಕ ವಿರಾಟ್​ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್​ ಔಟಾದ ನಂತರ ಬಂದ ಶಿವಂ ದುಬೆ 2,ಕ್ರಿಸ್​ ಮಾರಿಸ್​ 4,ಗುರು ಕೀರಾತ್​ ಸಿಂಗ್ 14, ವಾಷಿಂಗ್ಟನ್​ ಸುಂದರ್​ 10 ರನ್​ ಗಳಿಸಿದ್ರು ಇದರ ಪರಿಣಾಮ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ  6  ವಿಕೆಟ್​ ನಷ್ಟಕ್ಕೆ 164 ರನ್​ಗಳಿಸಿತು. ಮೂರನೇ ಕಾರಣ ವೇಗಿ ಡೇಲ್​ ಸ್ಟೇನ್​ ದುಬಾರಿ ಬೌಲರ್​ ಆಗಿದ್ದು 4 ಓವರ್​ಗಳಿಂದ ಸ್ಟೇನ್​ ಕೊಟ್ಟಿದ್ದು ಬರೋಬ್ಬರಿ 43 ರನ್​.  ನಾಯಕ ವಿರಾಟ್​ ಕೊಹ್ಲಿ ಆಲ್ರೌಂಡರ್​ ಶಿವಂ ದುಬೆಗೆ ಬೌಲಿಂಗ್​ ಕೊಡಬಹುದಿತ್ತು. ಈ ಮೂರು ಮಿಸ್ಟೇಕ್​ಗಳು  ಆರ್​ಸಿಬಿ ಸೋಲಿಗೆ ಕಾರಣವಾಯಿತು.

Advertisement

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ