ದೇಶ-ವಿದೇಶ
ಯೋಧ, ಬಾಲಕನನ್ನ ಕೊಂದಿದ್ದ ಉಗ್ರ ಪೊಲೀಸರ ಎನ್ಕೌಂಟರ್ಗೆ ಮಟಾಷ್

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ಕಣಿವೆ ರಾಜ್ಯ ಜಮ್ಮುವಿನಲ್ಲಿ ಸಿಆರ್ಪಿಎಫ್ ಯೋಧ ಹಾಗೂ ಆರು ವರ್ಷದ ಬಾಲಕನನ್ನ ಹತ್ಯೆ ಮಾಡಿದ್ದ ಉಗ್ರನನ್ನ ಹೊಡೆದುರುಳಿಸಲಾಗಿದೆ.
ಹತ್ಯೆಯಾಗಿರುವ ಉಗ್ರ ಜಹೀದ್ ದಾಸ್ ಎಂದು ಗುರುತಿಸಿಲಾಗಿದೆ. ಗುರುವಾರ ರಾತ್ರಿ ಶ್ರೀನಗರದ ಮಲಭಾಗ್ನಲ್ಲಿ ನಡೆದ ಯೋಧರು ಮತ್ತು ಪೊಲೀಸರ ಜಂಟಿ ಕಾರ್ಯಚರಣೆಯಲ್ಲಿ ಉಗ್ರನನ್ನ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹತನಾಗಿರುವ ಉಗ್ರ ಜಹೀದ್ ದಾಸ್ ಜಮ್ಮು ಕಾಶ್ಮೀರ ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಸೇರಿದವೆನೆಂದು ತಿಳಿದು ಬಂದಿದೆ.

ಮೊನ್ನೆ ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಸೇನೆಯ ಮೇಲೆ ಉಗ್ರರು ದಿಢೀರ್ ದಾಳಿ ನಡೆಸಿ ಓರ್ವ ಸಿಆರ್ಪಿಎಫ್ ಯೋಧ ಮತ್ತು ಬಾಲಕನನ್ನ ಕೊಂದು ಹಾಕಿದ್ದ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?