Featured
ಕೈಲಾಸ ದೇಶಕ್ಕೆ ಹೋಗಲು ಚಿತ್ರನಟಿ ಸಜ್ಜು- ಬಿಡದಿ ನಿತ್ಯಾನಂದನಿಗೆ ತಮಿಳು ನಟಿ ಅಭಿಮಾನಿ..!

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಬಿಡದಿ ನಿತ್ಯಾನಂದ ಸ್ವಾಮಿಯ ಹೊಸ ದೇಶ ಕೈಲಾಸ ಬಗ್ಗೆ ಸಾಕಷ್ಟು ಕುತುಹಲಗಳು ಹುಟ್ಟಿಕೊಳ್ತಿವೆ. ಕೈಲಾಸದ ಕರೆನ್ಸಿ ಕೈಲಾಶಿಯನ್ ಡಾಲರ್ ಬಿಡುಗಡೆಗೊಂಡ ಬಳಿವಂತೂ ನಿತ್ಯಾನಂದ ಸ್ವಾಮಿಯ ಕೈಲಾಸ ಮತ್ತಷ್ಟು ಸುದ್ದಿ ಮಾಡುತ್ತಿದೆ. ಈ ಮಧ್ಯೆ ತಮಿಳು ಚಿತ್ರನಟಿ ಮೀರಾ ಮಿಥನ್ ಕೈಲಾಸ ದೇಶಕ್ಕೆ ಭೇಟಿ ನೀಡುವ ಆಸೆ ಯಿದೆ ಹೇಳುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.
Advertisement

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅತ್ಯಾಚಾರ ಸೇರಿದಂತೆ ಹಲವು ಆರೋಪ ಎದುರಿಸುತ್ತಿದ್ದಾನೆ. ಆದರೆ ಕೈಲಾಸ ಅನ್ನುವ ದೇಶವನ್ನು ಹುಟ್ಟುಹಾಕಿ ತಾನೇ ದೇವಮಾನವ ಅನ್ನುವ ರೀತಿಯಲ್ಲಿ ಫೋಸ್ ಕೊಡುತ್ತಿದ್ದಾನೆ.
Advertisement
ಮೀರಾ, ಇತ್ತೀಚೆಗೆ ತಮಿಳು ಚಿತ್ರರಂಗದ ದಿಗ್ಗಜರುಗಳಾದ ರಜನಿಕಾಂತ್, ಕಮಲ್ ಹಾಸನ್ ಹಾಗೂ ತ್ರಿಷಾ, ವಿಜಯ್, ಅಜಿತ್ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದರು. ಈ ನಿತ್ಯಾನಂದನನ್ನು ಹೊಗಳುವ ಮೂಲಕ ಮತ್ತೊಮ್ಮೆ ಮೀರಾ ಮಿಥುನ್ ಸಂಚಲನ ಸೃಷ್ಟಿಸಿದ್ದಾರೆ.
Advertisement
Continue Reading
Advertisement
You may like
Click to comment