
ನವದೆಹಲಿ : ಅಚ್ಚರಿಯ ಬೆಳವಣಿಗೆಯಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾದ ಮಾಜಿ ಸಚಿವ ಡಿಕೆ ...

ಬೆಂಗಳೂರು/ಕನಕಪುರ : ದೆಹಲಿಯಲ್ಲಿ ಡಿಕೆ ಶಿವಕುಮಾರ್ ಬಂಧನ ಆಗ್ತಿದ್ದಂತೆ ಇತ್ತ ಕರ್ನಾಟಕದ ಹಲವೆಡೆ ...
ಬೆಂಗಳೂರು/ನವದೆಹಲಿ : ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಬಂಧನಕ್ಕೆ ಕಾಂಗ್ರೆಸ್ ...
ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರ ...
ಬೆಂಗಳೂರು : ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಬಂಧನಕ್ಕೆ ಕಾಂಗ್ರೆಸ್ ...
ನವದೆಹಲಿ : ಇಡಿ ಅಧಿಕಾರಿಗಳಿಂದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ...
ನವದೆಹಲಿ : ಕಳೆದ ನಾಲ್ಕು ದಿನಗಳಿಂದ ಇಡಿ ವಿಚಾರಣೆಯಲ್ಲಿದ್ದ ಮಾಜಿ ಸಚಿವ, ಕಾಂಗ್ರೆಸ್ನ ...

ನವದೆಹಲಿ : ಅಮೆರಿಕ ಸೇನೆಯ ಪ್ರಬಲ ಯುದ್ಧ ಹೆಲಿಕಾಪ್ಟರ್ ಅಪಾಚೆಈಗ ಭಾರತೀಯ ವಾಯುಪಡೆ ಸೇರ್ಪಡೆಯಾಗಿವೆ. ಸದ್ಯ ಒಟ್ಟು 8 ಅಪಾಚೆ ಯುದ್ಧ ಹೆಲಿಕಾಪ್ಟರ್ಗಳು ಪಠಾಣ್ ಕೋಟ್ ವಾಯುನೆಲೆಯಲ್ಲಿ ಭಾರತೀಯ ವಾಯುಸೇನೆ ಸೇರ್ಪಡೆಯಾದವು. ವಾಯುಸೇನೆ ಮುಖ್ಯಸ್ಥ ಬಿಎಸ್. ಧನೋವಾಗೆ ಬೋಯಿಂಗ್ಇಂಡಿಯಾ ಅಧ್ಯಕ್ಷ ಸಲೀಲ್ ಗುಪ್ತೆ, 8 ಅಪಾಚೆ ಯುದ್ಧ ಹೆಲಿಕಾಪ್ಟರ್ಗಳನ್ನ ಹಸ್ತಾಂತರಿಸಿದ್ರು. ಅಪಾಚೆ ಯುದ್ಧ ಹೆಲಿಕಾಪ್ಟರ್ಗಳನ್ನ ಸ್ವೀಕರಿಸಿ ಮಾತನಾಡಿದಧನೋವಾ, ಅಪಾಚೆ,ವಿಶ್ವದ ಪ್ರಬಲ ಯುದ್ಧ ಹೆಲಿಕಾಪ್ಟರ್. ಏಕಕಾಲದಲ್ಲಿ ವಿವಿಧ ಬಗೆಯ ಯೋಜನೆಗಳನ್ನ ನಿರ್ವಹಿಸೋ ಶಕ್ತಿ ಈ ಹೆಲಿಕಾಪ್ಟರ್ಗಳಿವೆ ಇದೆ. ಅಪಾಚೆ ಎಹೆಚ್ 64ಇ, ನಮ್ಮ ಸೇನೆಸೇರಿದ್ದರಿಂದ ವಾಯುಸೇನೆಯ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಿದೆಎಂದರು. ಅಪಾಚೆ ಹೆಲಿಕಾಪ್ಟರ್ಗಳ ವಿಶೇಷತೆಗಳೇನು..? ರಾಕೆಟ್ ಮತ್ತು ಕ್ಷಿಪಣಿ ಉಡಾಯಿಸುವ ಸಾಮರ್ಥ್ಯ ಇದೆ ನಿಖರ ಮತ್ತು ನಿರ್ದಿಷ್ಟ ಸ್ಥಳದ ಮೇಲೆ ಕ್ಷಿಪಣಿ ದಾಳಿ ಮಾಡುವ ಶಕ್ತಿ ಪ್ರತಿಕೂಲ ಅಂದ್ರೆ ಭಾರೀ ಮಳೆ, ಬಿರುಗಾಳಿ ಸಂದರ್ಭದಲ್ಲಿ ಅಡೆತಡೆಇಲ್ಲದೆ ಕಾರ್ಯಾಚರಣೆ ಪರ್ವತ ಪ್ರದೇಶ, ಮಂಜಿನ ಪ್ರದೇಶದಲ್ಲೂ ಕಾರ್ಯಾಚರಣೆ ಸಾಮರ್ಥ್ಯ ಗುಡ್ಡಗಾಡು, ಬೆಟ್ಟ ಪ್ರದೇಶ, ಕಡಿದಾದ ಪ್ರದೇಶದಲ್ಲಿ ಇಳಿಯುವ ಶಕ್ತಿ ಇದೆ ...

ರೈಸಿಂಗ್ ಕನ್ನಡ ಅಡುಗೆ : ಹೋಳಿಗೆ ಮಾಡೋದು ಒಂದು ಕಲೆ. ಒಬ್ಬೊಬ್ಬರು ಒಂದೊಂದು ...

ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಎಷ್ಟು ಗಂಭೀರವಾಗಿ ರಾಜಕೀಯ ಮಾಡ್ತಾರೋ ಅಷ್ಟೇ ...