Featured
ಓಂ ನಮೋ ನಾರಾಯಣ.. ಬದ್ರಿನಾಥ್, ಋಷಿಕೇಶದಲ್ಲಿ ಸೂಪರ್ಸ್ಟಾರ್ ರಜನಿಕಾಂತ್..! EXCLUSIVE PHOTOS

ರೈಸಿಂಗ್ ಕನ್ನಡ :
ಪ್ರತಿ ವರ್ಷ ಹಿಮಾಲಯ ಯಾತ್ರೆ ಹೋಗುವುದು ಸೂಪರ್ಸ್ಟಾರ್ ರಜನಿಕಾಂತ್ ಅಭ್ಯಾಸ. ಅದೇ ರೀತಿ ಈ ವರ್ಷ ಹಿಮಾಲಯ ಯಾತ್ರೆಯಲ್ಲಿರೋ ರಜನಿ, ಸದ್ಯ ಉತ್ತರಾಖಂಡ್ನಲ್ಲಿರೋ ಬದ್ರಿನಾಥ್ ಕ್ಷೇತ್ರದಲ್ಲಿ ವಿಶೇಷ ಪೂಜೆ, ಪುನಸ್ಕಾರ ನೆರೆವೇರಿಸಿದ್ದಾರೆ. ಇದಕ್ಕೂ ಮುನ್ನ ಋಷಿಕೇಶದ ದಯಾನಂದ ಆಶ್ರಮದಲ್ಲಿ ರಜನಿಕಾಂತ್ ವಾಸ್ತವ್ಯ ಹೂಡಿದ್ದರು.
ಸೂಪರ್ಸ್ಟಾರ್ ಉಳಿದಕೊಂಡಿದ್ದ ಋಷಿಕೇಶದ ಆಶ್ರಮ ಹಾಗೂ ಬದ್ರಿನಾಥ್ಗೆ ಭೇಟಿ ನೀಡಿದ್ದ ಎಕ್ಸ್ಕ್ಲೂಸಿವ್ ಫೋಟೋಸ್ ಇಲ್ಲಿವೆ ನೋಡಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?