ರೈಸಿಂಗ್ ಕನ್ನಡ:
ರಾಯಚೂರು:
ಆರೋಗ್ಯ ಎಂಬುದು ಬಡವ ಶ್ರೀಮಂತ ಎನ್ನದೆ, ಜಾತಿ ಬೇಧವಿಲ್ಲದೆ, ಹೆಣ್ಣುಗಂಡು ಎಂಬ ಬೇಧವಿಲ್ಲದೆ ಆರೋಗ್ಯ ಎಲ್ಲ ರೀತಿಯವರಿಗೂ ಚೆನ್ನಾಗಿ ಇರಬೇಕಾಗುತ್ತೆ. ಆದ್ರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ನಮ್ಮ ದೇಶ ಹಾಗೂ ಆರ್ಥಿಕವಾಗಿ ದೊಡ್ಡ ದೊಡ್ಡ ದೇಶಗಳಿಂದ ಹಿಡಿದು ಸಣ್ಣಪುಟ್ಟ ದೇಶಗಳ ಸರ್ಕಾರಗಳು ತಲ್ಲಣಗೊಂಡಿವೆ. ಹಾಗಾಗಿ ನಮ್ಮನ್ನು ನಾವು ಕಾಪಾಡಿಕೊಳ್ಳಲು SMS ಸೂತ್ರ ಸ್ವತಃ ಸಾರ್ವಜನಿಕರು ಹಾಗೂ ಭಕ್ತರು ಅನುಸರಿಸುಂತೆ ಮಂತ್ರಾಲಯ ಮಠದ ಶ್ರೀಗಳು ಶ್ರೀ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ. SMS ಅಂದ್ರೆ ಮೊಬೈಲ್ SMS ಅಲ್ಲ, ಬದಲಿಗೆ Sanitisation Mask ಹಾಗೂ Social distance ಅಂತಾ ಕೊರೊನಾ ನಿಯಂತ್ರಣ ಸೂತ್ರ ಹೇಳಿದ್ದಾರೆ. ಮಾಸ್ಕ್ ಧರಿಸುವುದು ನಾಚಿಕೆಗೇಡಿನ ಸಂತತಿಯಲ್ಲ, ಬದಲಿಗೆ ನಿಮ್ಮಿಷ್ಟದ ಹಾಗೂ ಬಣ್ಣದ ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದಾರೆ ಶ್ರೀಗಳು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?