ಪ್ರಕೃತಿಯಲ್ಲಿ ಸಿಗುವ ತೆಂಗಿನಕಾಯಿಯಲ್ಲಿ, ಮೂರು ಕಣ್ಣುಗಳು, ಇರುವುದು.ಸಾಮಾನ್ಯ. ಆದರೆ ಒಂದೇ ಕಣ್ಣನ್ನು, ಹೊಂದಿರುವ ತೆಂಗು ಸಿಗುವುದು ಕಷ್ಟ.ಈ ತೆಂಗಿಗೆ ವಿಶೇಷವಾದ ಮಾನ್ಯತೆ ಇದೆ. ಸಾಲ ಭಾದೆಯಿಂದ, ನರಳುತ್ತಿರುವವರು ,ಆದಾಯದ ಕೊರತೆ ಇರುವವರು, ಆದಾಯಕ್ಕಿಂತ ಹೆಚ್ಚು ಖರ್ಚುಗಳುಳ್ಳವರು, ಇದನ್ನು ಪೂಜಿಸುತ್ತ, ಬಂದರೆ ಸಂಪತ್ತಿನ ಅಭಿವೃದ್ಧಿ, ಆರ್ಥಿಕ ಚೇತರಿಕೆ, ಕಂಡುಬರುತ್ತದೆ. ವಾಸ್ತು ದೋಷ, ಅನಾರೋಗ್ಯ, ಹಾಗೂ ದಾರಿದ್ಯ್ಯ, ದೃಷ್ಟಿ ದೋಷದಿಂದ ಬಳಲುತ್ತಿರುವವರು, ಏಕಾಕ್ಷಿ ತೆಂಗನ್ನು ಮನೆಯಲ್ಲಿ ಇರಿಸಿ ಪೂಜಿಸುತ್ತಿದ್ದರೆ ಶ್ರೀ ಲಕ್ಷ್ಮೀನಾರಾಯಣಿಯ ಕೃಪೆ ದೊರೆಯುತ್ತದೆ.