Featured
ಬಾಗಲಕೋಟೆಯಲ್ಲಿ ಜೋಳದ ಪೌಡರ್ ಉದ್ಪಾದಕಾ ಘಟಕಕ್ಕೆ ಬೆಂಕಿ – ಅಪಾರ ಪ್ರಮಾಣದ ಹಾನಿ

ರೈಸಿಂಗ್ ಕನ್ನಡ :
ಬಾಗಲಕೋಟೆ :

ಶಾರ್ಟ್ಸರ್ಕ್ಯೂಟ್ನಿಂದಾಗಿ ಗೋವಿನಜೋಳದ ಪೌಡರ್ ಉತ್ಪಾದಿಸೋ ಘಟಕಕ್ಕೆ ಬೆಂಕಿ ತಗುಲಿದೆ. ಬಾಗಲಕೋಟೆಯ ನವನಗರದ ಇಂಡಸ್ಟ್ರೀಯಲ್ ಏರಿಯಾದಲ್ಲಿರೋ , ಘಟನಕದಲ್ಲಿ ಈ ಅನಾಹುತ ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.
ಘಟಕದಲ್ಲಿರುವ ಬಾಯ್ಲರ್ಗೆ ಶಾರ್ಕ್ಸರ್ಕ್ಯೂಟ್ನಿಂದಾಗಿ ಬೆಂಕಿ ತಗುಲಿದ್ದು, ಇದು ಆರ್.ಜಿ ಕಾಸಟ್ ಒಡೆತನಕ್ಕೆ ಸೇರಿದ ಘಟಕ ಎನ್ನಲಾಗಿದೆ. ಗೋವಿನ ಜೋಳದ ಪೌಡರ್ನಿಂದ ಮಾಸಾ ಫ್ಲವರ್ ರೆಡಿಮಾಡುವ ಘಟಕ ಇದಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೂಡಲೇ ಎಚ್ಚೆತ್ತ ಕೂಲಿ ಕಾರ್ಮಿಕರು, ಘಟಕದಿಂದ ಹೊರಗಡೆ ಓಡಿಬಂದಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಬೆಂಕಿಯನ್ನ ಹತೋಟಿಗೆ ತರಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?