ರೈಸಿಂಗ್ ಕನ್ನಡ:
ಧಾರಾವಾಡ:
ಕೊರೊನಾ ವೈರಸ್ ಎಲ್ಲೆಡೆಯೂ ಆಂತಕದ ವಾತಾವರಣ ಸೃಷ್ಟಿಸಿದ್ದು, ಧಾರವಾಡ ಜಿಲ್ಲೆಯಲ್ಲಿ ಬೆನ್ನು ಬಿಡದೇ ಕಾಡುತ್ತಿರುವ ಕೊರೋನಾ ವೈರಸ್ ನಿಯಂತ್ರಣಕ್ಕೆ ಶ್ರೀಗಣೇಶೋತ್ಸವ ಮಂಡಳಿ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಸಂಜೆ 5 ಗಂಟೆಗೆ ಬಂದ್ ಮಾಡುವ ಮೂಲಕ ಮಹತ್ವದ ನಿರ್ಧಾರವನ್ನು ಕೈ ಗೊಂಡಿದ್ದಾರೆ.
ಗಣೇಶೋತ್ಸವ ಮಂಡಳಿಯ ಹಿರೇಪೇಟ,ಭೂಸಪೇಟ, ಕಂಚಾರಗಲ್ಲಿ ಹಾಗೂ ಅಕ್ಕಿಹೊಂಡ ಭಾಗದ ವ್ಯಾಪಾರಸ್ಥರು ಇಂದು ಸಭೆ ಸೇರಿ ಇಂದಿನಿಂದ ಪ್ರತಿದಿನ ಐದ ಗಂಟೆಗೆ ಎಲ್ಲ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಕರೋನಾ ವೈರಸ್ ನಿಯಂತ್ರಣಕ್ಕೆ ಕೈ ಜೋಡಿಸಿದ್ದಾರೆ.
ಅಲ್ಲದೆ ಜಿ.ಎಮ್.ಚಿಕ್ಕಮಠ, ಬಾಬಣ್ಣ ಬುರಟ್ಟಿ,ಪ್ರಕಾಶ ಜವಳಿ,ಚನ್ನಪ್ಪ ಜಾಬೀನ,ಧರ್ಮರಾಜ ಟಿಕಣ್ಣವರ,ದೀಪಕ ಸವಣೂರ ನೇತೃತ್ವದಲ್ಲಿ ಸಭೆ ನಡೆಸಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಗ್ರಾಹಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸೂಚನೆ ನೀಡಲಾಯಿತು.
ಬ್ರಿಟನ್ ಕೊರೋನಾಗೆ ಕರ್ನಾಟಕವೇ ಹಾಟ್ ಸ್ಪಾಟ್ ಆಗುತ್ತಾ.? : ರೂಪಾಂತರಿ ಅಟ್ಟಹಾಸ..!
ಕೊರೊನಾ ಕಂಟ್ರೋಲ್ಗೆ ಸಿಕ್ತಿಲ್ಲ- ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸ್ತಿದೆ ಮಹಾಮಾರಿ ವೈರಸ್
ಭೂಮಿಯನ್ನು ಉಳುಮೆ ಮಾಡುವ ಮೂಲಕ ರೈತ ಹುತಾತ್ಮ ದಿನ ಆಚರಣೆ
ಲಾಕ್ಡೌನ್ ಮುಗಿಯಲು 2 ದಿನ ಬಾಕಿ- ಸರ್ಕಾರ ಬಳಿ ಇರುವ ಪರ್ಯಾಯ ಮಾರ್ಗ ಏನು..? ಸಿಎಂ ಸಭೆಯಲ್ಲಿ ಹೊರ ಬೀಳಲಿದೆ ಮಹತ್ವದ ನಿರ್ಣಯ..!
ಕಲಬುರಗಿಯಲ್ಲಿ ಮತ್ತೆ ಒಂದು ವಾರ ಲಾಕ್ಡೌನ್ ಮುಂದುವರಿಕೆ :ಕೋವಿಡ್ಗೆ ಮೂವರ ಬಲಿ
ದೇಶಾದ್ಯಂತ ಮಹಾಮಾರಿ ಕೊರೊನಾ ‘ಮಹಾ’ಸ್ಪೋಟ : 24 ಗಂಟೆಯಲ್ಲಿ 38,902 ಹೊಸ ಪ್ರಕರಣ