ರೈಸಿಂಗ್ ಕನ್ನಡ:
ಬೆಂಗಳೂರು:
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್ವುಡ್ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ಫೇಮಸ್. ಅದ್ಭುತ ಚಿತ್ರಗಳನ್ನು ನೀಡುತ್ತಿರುವ ಕಿಚ್ಚ ಸುದೀಪ್ ಸಮಾಜಸೇವೆಯಲ್ಲೂ ಎತ್ತಿದ ಕೈ. ತಾನು ಮಾಡುವ ಕೆಸವನ್ನು ಯಾರಿಗೂ ಹೇಳದೆ ಸಮಾಜಕ್ಕೆ ತನ್ನ ಕೈಯಲ್ಲಾದ ಸಹಾಯ ಮಾಡುತ್ತಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲೂ ನಟ ಸುದೀಪ್, ರಾಜ್ಯದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.
ಸುದೀಪ್ ಕಾರ್ಯಕ್ಕೆ ಈಗ ಸಚಿವ ಡಾ.ಕೆ.ಸುಧಾಕರ್ ಮೆಚ್ಚುಗೆ ಸೂಚಿಸಿದ್ದಾರೆ. ಈ ಸುದ್ದಿ ಅತ್ಯಂತ ಶ್ಲಾಘನೀಯ. ಸರ್ಕಾರದ ಜೊತೆ ಕೈ ಜೋಡಿಸಿ ಶಿವಮೊಗ್ಗದ 4 ಸ್ಕೂಲ್ ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿರುವ ಅವರ ಕಾರ್ಯ ಅತ್ಯಂತ ಸಂತಸದ ವಿಷಯವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ
‘ಕಬ್ಜ’ ಸಿನಿಮಾ ಶೂಟಿಂಗ್ ಮತ್ತೆ ಶುರು : ಉಪ್ಪಿ-ಕಿಚ್ಚಿ ಚಿತ್ರಕ್ಕೆ ಬರೋಬ್ಬರಿ 40 ಸೆಟ್
ಫ್ಯಾಂಟಮ್ ಚಿತ್ರಕ್ಕೆ ನಿರೂಪ್ ಎಂಟ್ರಿ – ಸಖತ್ ವೈರಲ್ ಆಗ್ತಿದೆ ಹೊಸ ಪೋಸ್ಟರ್!
ಗನ್ ಹಿಡಿದು ಕೋಟೆಯ ರಾಜನಾದ ವಿಕ್ರಾಂತ್ ರೋಣ- ಕಿಚ್ಚನ ಖದರ್ಗೆ ಅಭಿಮಾನಿಗಳು ಫಿದಾ
ಭಾರತೀಯ ಚಿತ್ರರಂಗದ ಈ ಸೂಪರ್ ಸ್ಟಾರ್ ಯಾರು ಗೊತ್ತಾ? ಬಾಲ್ಯದ ನೆನಪಲ್ಲಿ ತೇಲಿದ ನಟ..!
ಕ್ರಿಕೆಟ್ ಪ್ಯಾಡ್, ಗ್ಲೌಸ್ ಧರಿಸಿ ಆಟಕ್ಕಿಳಿದ ಕಿಚ್ಚ- ಶೂಟಿಂಗ್ಗೆ ತೆರಳುವ ಮುನ್ನ ಅಭಿನಯ ಚಕ್ರವರ್ತಿಯ ಜಾಲಿ ಮೂಡ್