ರೈಸಿಂಗ್ ಕನ್ನಡ:
ದುರ್ಗೇಶ್ ಮಂಗಿಹಾಳ ಯಾದಗಿರಿ:
ಶ್ರೀರಾಮಜನ್ಮ ಭೂಮಿ ಶಂಕುಸ್ಥಾಪನೆ ಹಿನ್ನೆಲೆ ಕರ್ನಾಟಕದಲ್ಲಿ ಕೇಸರಿ ಧ್ವಜ ಎಲ್ಲಾ ಕಡೆ ರಾರಾಜಿಸುತ್ತಿದೆ. ಯಾದಗಿರಿಯ ಕೆಂಭಾವಿ ಪಟ್ಟಣದ ಮನೆಮನೆ ಮೇಲೆ ಕೇಸರಿ ಧ್ವಜ ಹಾರಾಡುತ್ತಿದೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಭಾವಿಯ ಆರ್ ಎಸ್ ಎಸ್ ಕಾರ್ಯಕರ್ತರಿಂದ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕರ್ತರು 1 ಸಾವಿರ ಮನೆಗಳ ಮೇಲೆ ರಾರಾಜಿಸುತ್ತಿರುವ ಕೇಸರಿ ಧ್ವಜ ರಾರಾಜಿಸುವಮತೆ ಮಾಡಿದೆ. ಆಯೋಧ್ಯಾ ಶಿಲಾನ್ಯಾಸದ ನಂತರ ಮನೆಮನೆಗೆ ತೆರಳಿ ಸಿಹಿ ಹಂಚಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಆಯುಧಗಳನ್ನು ಸ್ವಚ್ಛಗೊಳಿಸುವಾಗ ಪ್ರಮಾದ : ಎಕೆ-47ನಿಂದ ಗುಂಡು ಹಾರಿಸಿಕೊಂಡ ಕಾಮಾಂಡರ್
ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಪ್ರಕರಣ : ಅಮಿತ ಶಾಗೆ ಪತ್ರ ಬರೆದ ಶಶಿಕಲಾ ಜೊಲ್ಲೆ
ಅಯೋಧ್ಯವರೆಗೂ ಪಾದಯಾತ್ರೆ ಮುಗಿಸಿ ಮರಳಿದ ರಾಮಭಕ್ತನಿಗೆ ಪಾದಪೂಜೆ
ಕೃಷ್ಣಾ ನದಿಯಲ್ಲಿ ಪ್ರವಾಹ ಯಾದಗಿರಿ-ರಾಯಚೂರು ಸಂಪರ್ಕ ಕಡಿತ- ಪದೇ ಪದೇ ಪ್ರವಾಹ ಭೀತಿಗೆ ಕಂಗೆಟ್ಟ ಕೃಷ್ಣಾ ತೀರದ ಜನರು
ಮಾಜಿ ಸಚಿವ ಶ್ರೀನಿವಾಸ್ ಕುಟುಂಬಕ್ಕೂ ಕೊರೊನಾ: ಪತ್ನಿ ಮತ್ತು ಮಕ್ಕಳಿಗೆ ಸೋಂಕು ದೃಢ
ರಾಮ ಮಂದಿರ ಟ್ರಸ್ಟ್ನ ಮುಖ್ಯಸ್ಥನಿಗೆ ಕೊರೊನಾ:ಪ್ರಧಾನಿ ಮೋದಿ ಜೊತೆ ಪೂಜೆಯಲ್ಲಿ ಭಾಗವಹಿಸಿದ್ದ ಗೋಪಾಲ್ ದಾಸ್