ರೈಸಿಂಗ್ ಕನ್ನಡ ಹೆಲ್ತ್ :
ಸಂತಾನ ಭಾಗ್ಯಕ್ಕಾಗಿ ಎದುರು ನೋಡ್ತಿದ್ದೀರಾ..? ಹಾಗಿದ್ರೆ, ನಿಮಗೆ ಕುಂಬಳಕಾಯಿ ಬೀಜದ ಉಪಯೋಗ ತಿಳಿಸ್ತೀವಿ ನೋಡಿ. ಕುಂಬಳಕಾಯಿ ಬೀಜದಲ್ಲಿ ಜಿಂಗ್, ಮೆಗ್ನಿಷಿಯಂ, ಮ್ಯಾಂಗನೀಸ್, ಕಾಪರ್, ಐರನ್, ಕ್ಯಾಲ್ಷಿಯಂ, ಪಾಸ್ಫರಸ್, ಒಮೆಗಾ 3 ಫ್ಯಾಟಿ ಆ್ಯಸಿಡ್, ವಿಟಮಿನ್ ಎ, ಬಿ.. ಹೀಗೆ ಒಂದಾ ಎರಡಾ.. ಬಹುತೇಕ ಎಲ್ಲಾ ಪೋಷಕಾಂಶಗಳು ಕುಂಬಳಕಾಯಿ ಬೀಜದಲ್ಲಿವೆ.
ವಿಶೇಷ ಅಂದ್ರೆ, ಪುರುಷರಲ್ಲಿ ವೀರ್ಯ ಹೆಚ್ಚು ಉತ್ಪತ್ತಿ ಆಗೋಕೆ ಇದು ಕಾರಣವಾಗುತ್ತೆ. ಇದರಿಂದ ಶುಕ್ರ ಕಣಗಳ ಚಲನೆ ಹೆಚ್ಚಾಗಿ, ಸಂತಾನ ಭಾಗ್ಯ ಕಲ್ಪಿಸೋ ಸಾಧ್ಯತೆ ಹೆಚ್ಚಾಗಿರುತ್ತೆ ಎನ್ನುತ್ತೆ ವಿಜ್ಞಾನ.
ಕುಂಬಳಕಾಯಿ ಬೀಜದಲ್ಲಿರೋ ಪ್ರೋಟಿನ್, ಮೆಗ್ನಿಷಿಯಂ, ಮ್ಯಾಂಗನೀಸ್, ಪಾಸ್ಫರಸ್, ಐರನ್, ಜಿಂಗ್ ಸೇರಿದಂತೆ ಬಹುತೇಕ ಪೋಷಕಾಂಶಗಳು ಪುರುಷರಲ್ಲಿ ಟೆಸ್ಟೋಸ್ಟಿರಾನ್ ಕ್ರಿಯೆಯನ್ನ ಹೆಚ್ಚು ಮಾಡುತ್ತೆ. ಇದರಿಂದ ಶೃಂಗಾರ ಸಾಮರ್ಥ್ಯ ಕೂಡ ಹೆಚ್ಚಾಗುತ್ತೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?