ರೈಸಿಂಗ್ ಕನ್ನಡ :
ಹರಿದ್ವಾರ :
ಆಯುರ್ವೇದಕ್ಕೆ ಕೊರೊನಾವನ್ನ ಕೊಲ್ಲೋ ಶಕ್ತಿ ಇದ್ಯಾ. ಇಂತದ್ದೊಂದು ಚರ್ಚೆ ಕಳೆದ 2, 3 ತಿಂಗಳುಗಳಿಂದ ನಡೆಯುತ್ತಲೇ ಇದೆ. ಯೋಗ ಗುರು ಬಾಬಾ ರಾಮ್ದೇವ್ ಈ ವಿಷ್ಯವನ್ನ ಬಹಿರಂಗಪಡಿಸಿದಾಗ ವೈದ್ಯರ ಕಣ್ಣು ಕೆಂಪಾಗಿತ್ತು. ಆದ್ರೀಗ, ಪತಂಜಲಿ ಕೊರೊನಾಗೆ ಮೊದಲ ಔಷಧಿಯನ್ನ ಬಿಡುಗಡೆಮಾಡಿದೆ. ಕೊರೊನಿಲ್ ಎಂಬ ಹೆಸರಿನ ಔಷಧಿ ಇದಾಗಿದ್ದು, ಇದ್ರಿಂದ ಕೊರೊನಾ ಗುಣಮುಖವಾಗಲಿದೆ ಎಂದು ಯೋಗ ಗುರು ಬಾಬಾ ರಾಮ್ದೇವ್ ತಿಳಿಸಿದ್ದಾರೆ.
ಈ ಬಗ್ಗೆ ಸಾಕಷ್ಟು ಪ್ರಯೋಗಗಳನ್ನೂ ನಡೆಸಲಾಗಿದ್ದು ಯಶಸ್ವಿಯಾಗಿರೋದಾಗಿ ಹೇಳಿದ್ದಾರೆ. ಶೀಘ್ರದಲ್ಲೇ ಇದು ಮಾರುಕಟ್ಟೆಗೆ ಎಂಟ್ರಿಕೊಡಲಿದ್ದು, ಯಾವುದೇ ಸಂದೇಹವಿಲ್ಲದೇ, ಪತಂಜಲಿ ಕೊರೊನಿಲ್ ಅನ್ನೋ ಉಪಯೋಗಿಸಬಹುದು ಎಂದು ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಪತಂಜಲಿ ಸಿಇಓ ನಮ್ಮ ಪ್ರಾಡಕ್ಟ್ ತೆಗೆದುಕೊಂಡರೇ, ಕೊರೊನಾ 5 ರಿಂದ 14 ದಿನಗಳಲ್ಲಿ ಗುಣಮುಖವಾಗಲಿದೆ ಎಂದಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?