ರೈಸಿಂಗ್ ಕನ್ನಡ ಹೆಲ್ತ್ : ಈಗಿನ ಕಾಲದಲ್ಲಿ ಬಹಳಷ್ಟು ಜನರಿಗೆ ಡೆಂಘಿ ಜ್ವರ ಬರುತ್ತಲೇ ಇರುತ್ತೆ. ಅದಕ್ಕೆ ಪಪ್ಪಾಯಿ ಹಣ್ಣು, ಪಪ್ಪಾಯಿ ಎಲೆಯ ರಸ, ಪಪ್ಪಾಯಿ ಜ್ಯೂಸ್ ರಾಮಬಾಣ. ಅದರಲ್ಲೂ ಪಪ್ಪಾಯಿ ಎಲೆಯ ರಸ ಕುಡಿಯುವುದರಿಂದ ಕೆಂಪು ರಕ್ತ ಕಣಗಳು ಜಾಸ್ತಿಯಾಗಿ, ಡೆಂಘಿ ವಾಸಿಯಾಗುತ್ತೆ.
ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ -ಸಿ, ಆಂಟಿ ಅಕ್ಸಿಡೆಂಟ್ಗಳು ಹೆಚ್ಚಾಗಿರುತ್ತವೆ. ಊಟ ಆದ ಮೇಲೆ ಪಪ್ಪಾಯಿ ತಿನ್ನುವುದರಿಂದ ಚೆನ್ನಾಗಿ ಜೀರ್ಣವಾಗುತ್ತದೆ. ಅಲ್ಲದೆ, ಹೊಟ್ಟೆಯಲ್ಲಿರುವ ವಿಷಪೂರಿತ ಆಹಾರವನ್ನು ತೊಲಗಿಸುತ್ತದೆ.
ಪಪ್ಪಾಯಿಯಲ್ಲಿ ಪೊಟ್ಯಾಷಿಯಂ, ಕಾಪರ್, ಮಿನರಲ್ಸ್, ಫೈಬರ್ ನಂತಹ ಪೋಷಕಾಂಶಗಳು ಹೆಚ್ಚಾಗಿ ಇರುತ್ತವೆ. ಡೆಂಘಿ ಜ್ವರ ಬಂದಿರುವವರಿಗೆ ಕೆಂಪು ರಕ್ತ ಕಣಗಳು ಕಡಿಮೆಯಾಗಿರುತ್ತವೆ. ಅಂತಹವರಿಗೆ ಪಪ್ಪಾಯಿ ಹಣ್ಣು ತುಂಬಾ ಉಪಯೋಗ ಮಾಡುತ್ತದೆ. ಡೆಂಘಿ ಜ್ವರ ಬಂದಿರುವವರಿಗೆ ಕೆಂಪು ರಕ್ತ ಕಣಗಳು ಕಡಿಮೆಯಾಗಿರೋದ್ರಿಂದ, ಅಂತವರು ಪಪ್ಪಾಯಿ ಹಣ್ಣು ತಿಂದರೆ ಕೆಂಪು ರಕ್ತ ಕಣಗಳು ಜಾಸ್ತಿಯಾಗಿ, ಡೆಂಘಿ ಜ್ವರ ವಾಸಿಯಾಗುತ್ತೆ.
ಪಪ್ಪಾಯಿ ಹಣ್ಣಿನಲ್ಲಿ ಕ್ಯಾಲರಿಗಳು ಕಡಿಮೆ ಇರುತ್ತವೆ. ಅದಕ್ಕೆ ಈ ಹಣ್ಣನ್ನು ತಿಂದರೂ ಸಹ ತೂಕ ಜಾಸ್ತಿಯಾಗುವುದಿಲ್ಲ. ಈ ಹಣ್ಣು ನಮ್ಮ ಹೃದಯಕ್ಕೆ ರಕ್ತ ಸಂಚಾಲನೆ ಚೆನ್ನಾಗಿ ಆಗುವಂತೆ ಮಾಡುತ್ತೆ.
ಮೂತ್ರಕೋಶದಲ್ಲಿ ಕಲ್ಲು ಇರುವವರಿಗೆ ಸರಿಯಾದ ಮದ್ದು ಅಂದರೆ ಅದು ಪಪ್ಪಾಯಿ ಹಣ್ಣು. ಪಪ್ಪಾಯಿ ಹಣ್ಣು ರೆಗ್ಯುಲರ್ ಆಗಿ ಸೇವನೆ ಮಾಡುವುದರಿಂದ ಮೂತ್ರಕೋಶದಲ್ಲಿ ಕಲ್ಲುಗಳು ಬರುವ ಸಾಧ್ಯತೆ ಇರುವುದಿಲ್ಲ.
ಪಪ್ಪಾಯಿ ಹಣ್ಣು ಸೇವಿಸುವುದರಿಂದ ಕಣ್ಣುಗಳು ಚೆನ್ನಾಗಿ ಕಾಣುತ್ವೆ. ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್-ಇ ಜಾಸ್ತಿ ಇರುತ್ತದೆ. ನಮ್ಮ ಚರ್ಮ ಮೃದುವಾಗಿ, ಕೋಮಲವಾಗಿ ಕಾಣಲು ಪಪ್ಪಾಯಿ ಹಣ್ಣು ತುಂಬಾ ಸಹಾಯ ಮಾಡುತ್ತದೆ.
ಪಪ್ಪಾಯಿ ಹಣ್ಣು ಗರ್ಭಿಣಿ ಮಹಿಳೆಯರು ತಿನ್ನಬಾರದು. ಏಕೆಂದರೆ ಪಪ್ಪಾಯಿ ಹಣ್ಣಿನಲ್ಲಿ ಉಷ್ಣಾಂಶ ಹೆಚ್ಚಾಗಿರುತ್ತೆ. ಅದಕ್ಕೆ ಪಪ್ಪಾಯಿ ಹಣ್ಣು ಗರ್ಭಿಣಿಯರು ತಿನ್ನಬಾರದು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?