Connect with us

Featured

ಬರ್ತ್​ಡೇಗೆ ವಿಷ್​​ ಮಾಡಲು 1500 ಕಿ.ಮೀ ಪ್ರಯಾಣ – ಧೋನಿ ಮೇಲೆ ಪಾಂಡ್ಯಾ ಸಹೋದರರ ಪ್ರೀತಿಯ ಧ್ಯಾನ..!

ರೈಸಿಂಗ್​ ಕನ್ನಡ ಸ್ಪೋರ್ಟ್ಸ್ ​​ಡೆಸ್ಕ್​​​:

ಪ್ರೀತಿಪಾತ್ರರಾದವರ ಬರ್ತ್​ಡೇಗೆ ನೀವೇನು ಮಾಡಬಹುದು. ಹತ್ತಿರದಲ್ಲಿ ಇದ್ದರೆ ಒಂದು ಕೇಕ್ ತೆಗೊಂಡು ಹೋಗಿ ವಿಷ್​ ಮಾಡಬಹುದು. ಟೈಮ್​ ಸರಿಯಾಗಿ ಇದ್ರೆ ಅವರ ಜೊತೆ ಒಂದು ಟ್ರಿಪ್​​ ಹೋಗಬಹುದು. ಆದರೆ ಈಗ ಕರೋನಾ ಕಾಲ. ಯಾರ ಟೈಮ್​ ಕೂಡ ಸರಿಯಾಗಿಲ್ಲ. ಬರ್ತ್​ ಡೇ ಆಗಿಲಿ, ಮದ್ವೆನೇ ಆಗ್ಲಿ ಮನೆಯಿಂದ ಹೊರಬಂದ್ರೆ ಅಪಾಯ ಗ್ಯಾರೆಂಟಿ. ​ ಇಂತಹದ್ದರಲ್ಲೂ ತಮ್ಮ ಪ್ರೀತಿಯ ಕ್ರಿಕೆಟರ್​ ಮಹೇಂದ್ರ ಸಿಂಗ್​ ಧೋನಿಗೆ ವಿಷ್​ ಮಾಡಲು 1500 ಕಿಲೊಮೀಟರ್​ ಪ್ರಯಾಣ ಮಾಡಿದ ಕ್ರಿಕೆಟಿಗರಿದ್ದಾರೆ..!

Advertisement

ಮಹೇಂದ್ರ ಸಿಂಗ್​ ಧೋನಿ ಅಂದ್ರೆ ಅದಷ್ಟೋ ಜನರಿಗೆ ರೋಲ್​ ಮಾಡೆಲ್​. ಕೆಲವು ಕ್ರಿಕೆಟಿಗರಿಗಂತೂ ಗಾಡ್​ ಫಾದರ್​ಗಿಂತ ಒಂದು ಕೈ ಮೇಲೆಯೇ. ಅದರಲ್ಲಿ ಹಾರ್ಧಿಕ್​ ಮತ್ತು ಕೃನಾಲ್​ ಪಾಂಡ್ಯ ಸಹೋದರರಿಗೆ ಮಾಹಿ ಮೇಲೆ ಅತೀವ ಪ್ರೀತಿ. ಜುಲೈ 7ರಂದು ಧೋನಿ 39ನೇ ಹುಟ್ಟುಹಬ್ಬ ಆಚರಿಸಿಕೊಂಡ್ರು. ಮಾಹಿಗೆ ಅಚ್ಚರಿ ಎಂಬಂತೆ ಪಾಂಡ್ಯಾ ಸಹೋದರರು ಧೋನಿ ಮನೆಯ ಮುಂದೆ ಬಂದು ನಿಂತಿದ್ದರು. ಅಷ್ಟೇ ಅಲ್ಲ ತಾವೇ ತಯಾರಿಸಿಕೊಂಡು ಬಂದಿದ್ದ ಕೇಕ್​​ ಅನ್ನು ಧೋನಿ ಕೈಯಿಂದಲೇ ಕಟ್​ ಮಾಡಿಸಿ ಸಂಭ್ರಮಿಸಿದ್ರು.

ಅಂದಹಾಗೇ ಮಹೇಂದ್ರ ಸಿಂಗ್​ ಧೋನಿ ತಮ್ಮ ರಾಂಚಿಯ ಫಾರ್ಮ್​ ಹೌಸ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಪಾಂಡ್ಯಾ ಸಹೋದರರು ವಡೋದರಾದಲ್ಲಿದ್ದರು. ವಡೋದರಾದಿಂದ 1500 ಕಿಲೋಮೀಟರ್​ ದೂರದ ರಾಂಚಿಗೆ ಸ್ಪೆಷಲ್​ ಫ್ಲೈಟ್​ ಮಾಡಿಕೊಂಡು ಬಂದು ಧೋನಿಗೆ ವಿಷಷ್​ ಹೇಳಿದ್ದಾರೆ. ಕೃನಾಲ್​ ಮತ್ತು ಹಾರ್ಧಿಕ್​​ ಪ್ರೀತಿ ನೋಡಿ ಮಾಹಿಗೆ ಮಾತೇ ಬರಲಿಲ್ಲ.

https://www.instagram.com/p/CCV5xOgpn7B/?utm_source=ig_web_button_share_sheet

Advertisement
ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ