ಜ್ಯೋತಿಷ್ಯ
ನವಗ್ರಹ ಸರಳ ಪರಿಹಾರ

1.ರವಿ ಗ್ರಹ ಪರಿಹಾರ
ಯಾವುದೇ ಕೆಲಸ ಮಾಡುವ ಮೊದಲು ಬೆಲ್ಲವನ್ನು, ಅಥವಾ, ಸಿಹಿ ತಿಂದು ನೀರು ಕುಡಿದು ಪ್ರಾರಂಭ ಮಾಡಬೇಕು.
2, ಚಂದ್ರ ಗ್ರಹ ಪರಿಹಾರ,
ತಾಮ್ರದ ನಾಣ್ಯವನ್ನು ಕಾಕಿ ಬಣ್ಣದ ದಾರದಿಂದ ಕಟ್ಟಿ, ಸಮಸ್ಯೆ ಇರುವ ಜಾತಕರು ಧರಿಸಬೇಕು,
3, ಕುಜ,( ಮಂಗಳ) ಗ್ರಹ ಪರಿಹಾರ,
ಬಡವರಿಗೆ, ಗೋದಿ, ಅಥವಾ, ಬೆಲ್ಲವನ್ನು ದಾನ ಮಾಡುತ್ತಾ ಇರಬೇಕು.
4, ಬುಧ ಗ್ರಹ ಪರಿಹಾರ,
ಕೋತಿಗಳಿಗೆ, ವಾನರ ಗಳಿಗೆ ಬೆಲ್ಲವನ್ನು, ಅಥವಾ ಗೋಧಿಯನ್ನು ತಿನ್ನಲು ಕೊಡಿ,
5, ಗುರು ಗ್ರಹ ಪರಿಹಾರ,
ಕಪ್ಪು ಬಣ್ಣದ ಗೋವನ್ನು ಸಾಕಬೇಕು, ಪಾಲನೆ ಮಾಡಬೇಕು ಅಥವಾ ಗೋದಾನ ನೀಡಬೇಕು,
6, ಶುಕ್ರ ಗ್ರಹ ಪರಿಹಾರ,
ಮನೆಯಲ್ಲಿ ಬಾವಿ, ಬೋರ್ ವೆಲ್ ತೋಡಿಸಬೇಕು ಅಥವಾ ಸಾರ್ವ ಜನಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
- ಶನಿ ಗ್ರಹ ಪರಿಹಾರ,
ಮನೆಯ ಎಡ ಬಾಗದಲ್ಲಿ ಒಂದು ಕತ್ತಲು ಕೋಣೆಯನ್ನು ನಿರ್ಮಿಸಬೇಕು, ಅಂದರಿಗೆ, ಕುರುಡರಿಗೆ, ನಮ್ಮ ಶಕ್ತಿಗೆ ಅನುಸಾರ ದಾನ ಮಾಡುತ್ತಾ ಇರಬೇಕು.
8, ರಾಹು ಗ್ರಹ ಪರಿಹಾರ
ಬಿಳಿಯ ಬಣ್ಣದ ವಸ್ತ್ರವನ್ನು ಧರಿಸಿ ಅಥವಾ ಸದಾ ಕಾಲ ಬಳಿಯಲ್ಲಿ ಇಟ್ಟು ಕೊಳ್ಳಬೇಕು.
ಮದ್ಯ ಪಾನ ಮಾಡಬಾರದು, ಮಾಂಸಾಹಾರ ತಿನ್ನಬಾರದು.
9, ಕೇತು ಗ್ರಹ ಪರಿಹಾರ
ಬೆಳ್ಳಿ, ಹಾಲು, ಮತ್ತು ಅಕ್ಕಿಯನ್ನು ಉಚಿತವಾಗಿ ಸ್ವೀಕರಿಸಬಾರದು.
ಅಜ್ಜಿಯ ಆಶೀರ್ವಾದ ಪಡೆಯಬೇಕು, ತಾಯಿಯ ತಾಯಿ
10, ಮಹಾ ಮೃತ್ಯುಂಜಯ ಪರಿಹಾರ,
ಹರಿಯುವ ನದಿಯ ಯಲ್ಲಿ ತಾಮ್ರದ ನಾಣ್ಯ ಗಳನ್ನು ಹಾಕುತ್ತಾ ಇರಬೇಕು. ಚೌಕಾಕಾರದ 9 ತಾಮ್ರದ ಬಿಲ್ಲೆಗಳನ್ನು ಮನೆ ಅಥವಾ ನಿರ್ಜನ ಪ್ರದೇಶದಲ್ಲಿ, ಹೂಳಬೇಕು .
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?