Connect with us

ಜ್ಯೋತಿಷ್ಯ

ನವಗ್ರಹ ಸರಳ ಪರಿಹಾರ

1.ರವಿ ಗ್ರಹ ಪರಿಹಾರ
ಯಾವುದೇ ಕೆಲಸ ಮಾಡುವ ಮೊದಲು ಬೆಲ್ಲವನ್ನು, ಅಥವಾ, ಸಿಹಿ ತಿಂದು ನೀರು ಕುಡಿದು ಪ್ರಾರಂಭ ಮಾಡಬೇಕು.
2, ಚಂದ್ರ ಗ್ರಹ ಪರಿಹಾರ,
ತಾಮ್ರದ ನಾಣ್ಯವನ್ನು ಕಾಕಿ ಬಣ್ಣದ ದಾರದಿಂದ ಕಟ್ಟಿ, ಸಮಸ್ಯೆ ಇರುವ ಜಾತಕರು ಧರಿಸಬೇಕು,
3, ಕುಜ,( ಮಂಗಳ) ಗ್ರಹ ಪರಿಹಾರ,
ಬಡವರಿಗೆ, ಗೋದಿ, ಅಥವಾ, ಬೆಲ್ಲವನ್ನು ದಾನ ಮಾಡುತ್ತಾ ಇರಬೇಕು.
4, ಬುಧ ಗ್ರಹ ಪರಿಹಾರ,
ಕೋತಿಗಳಿಗೆ, ವಾನರ ಗಳಿಗೆ ಬೆಲ್ಲವನ್ನು, ಅಥವಾ ಗೋಧಿಯನ್ನು ತಿನ್ನಲು ಕೊಡಿ,
5, ಗುರು ಗ್ರಹ ಪರಿಹಾರ,
ಕಪ್ಪು ಬಣ್ಣದ ಗೋವನ್ನು ಸಾಕಬೇಕು, ಪಾಲನೆ ಮಾಡಬೇಕು ಅಥವಾ ಗೋದಾನ ನೀಡಬೇಕು,
6, ಶುಕ್ರ ಗ್ರಹ ಪರಿಹಾರ,
ಮನೆಯಲ್ಲಿ ಬಾವಿ, ಬೋರ್ ವೆಲ್ ತೋಡಿಸಬೇಕು ಅಥವಾ ಸಾರ್ವ ಜನಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.

  1. ಶನಿ ಗ್ರಹ ಪರಿಹಾರ,
    ಮನೆಯ ಎಡ ಬಾಗದಲ್ಲಿ ಒಂದು ಕತ್ತಲು ಕೋಣೆಯನ್ನು ನಿರ್ಮಿಸಬೇಕು, ಅಂದರಿಗೆ, ಕುರುಡರಿಗೆ, ನಮ್ಮ ಶಕ್ತಿಗೆ ಅನುಸಾರ ದಾನ ಮಾಡುತ್ತಾ ಇರಬೇಕು.
    8, ರಾಹು ಗ್ರಹ ಪರಿಹಾರ
    ಬಿಳಿಯ ಬಣ್ಣದ ವಸ್ತ್ರವನ್ನು ಧರಿಸಿ ಅಥವಾ ಸದಾ ಕಾಲ ಬಳಿಯಲ್ಲಿ ಇಟ್ಟು ಕೊಳ್ಳಬೇಕು.
    ಮದ್ಯ ಪಾನ ಮಾಡಬಾರದು, ಮಾಂಸಾಹಾರ ತಿನ್ನಬಾರದು.
    9, ಕೇತು ಗ್ರಹ ಪರಿಹಾರ
    ಬೆಳ್ಳಿ, ಹಾಲು, ಮತ್ತು ಅಕ್ಕಿಯನ್ನು ಉಚಿತವಾಗಿ ಸ್ವೀಕರಿಸಬಾರದು.
    ಅಜ್ಜಿಯ ಆಶೀರ್ವಾದ ಪಡೆಯಬೇಕು, ತಾಯಿಯ ತಾಯಿ
    10, ಮಹಾ ಮೃತ್ಯುಂಜಯ ಪರಿಹಾರ,
    ಹರಿಯುವ ನದಿಯ ಯಲ್ಲಿ ತಾಮ್ರದ ನಾಣ್ಯ ಗಳನ್ನು ಹಾಕುತ್ತಾ ಇರಬೇಕು. ಚೌಕಾಕಾರದ 9 ತಾಮ್ರದ ಬಿಲ್ಲೆಗಳನ್ನು ಮನೆ ಅಥವಾ ನಿರ್ಜನ ಪ್ರದೇಶದಲ್ಲಿ, ಹೂಳಬೇಕು .

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ