ವಿಜಯಪುರ :
MES ಪುಂಡರನ್ನ ಮಟ್ಟಹಾಕಿ. ನಿಮಗಾಗದಿದ್ರೆ ನನ್ನನ್ನ ಹೋಂ ಮಿನಿಸ್ಟರ್ ಮಾಡಿ ಅಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ರು. ಮಹಾ ಪುಂಡರನ್ನ ಹೇಗೆ ಮಟ್ಟ ಹಾಕ್ತೀನಿ ನೋಡಿ ಅಂತ ವಿಜಯಪುರದಲ್ಲಿ ಯತ್ನಾಳ್ ಗರಂ ಆಗಿದ್ದಾರೆ.
ಇಂಥಾ ಪರಿಸ್ಥಿತಿಯನ್ನ ಸಚಿವರು ಸರಿಯಾಗಿ ಹ್ಯಾಂಡಲ್ ಮಾಡ್ತಿಲ್ಲ. ಗೃಹ ಖಾತೆ ನನಗೆ ಕೊಡಿ.. ಹೇಗೆ ನಿಯಂತ್ರಣ ಮಾಡ್ತೀನಿ ನೋಡಿ. ಹೀಗಿರೋ ಮಿನಿಸ್ಟರ್ಗೆ ಅರಣ್ಯನೋ.. ಪರಿಸರನೋ ಕೊಡಿ. ಬೆಳಗಾವಿ, ಮಂಗಳೂರಲ್ಲಿ ಹಿಂಸೆ ಮಾಡಿದೋರಿಗೆ ಪಾಠ ಕಲಿಸ್ತೀನಿ ಅಂತ ಯತ್ನಾಳ್ ಹೇಳಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?