Connect with us

Featured

ಮುತ್ತಿನ ಗಮ್ಮತ್ತಿನಲ್ಲಿ ಪ್ರಿಯತಮೆಯ ಬಾಯಿಯಲ್ಲಿ ನಾಲಿಗೆ ಸಿಲುಕಿತ್ತು.. ಆಗ ಪ್ರಿಯಕರ ಮಾಡಿದ್ದೇನು..?

ರೈಸಿಂಗ್ ಕನ್ನಡ : ಇದೊಂಥರಾ ವಿಚಿತ್ರ ಕಥೆ ಕಣ್ರಿ.. ಮುತ್ತಿನ ಗಮ್ಮತ್ತೇ ಅಂಥದ್ದು. ವಿಷಯ ಏನಪ್ಪ ಅಂದ್ರೆ, ಗಾಢವಾಗಿ ಮುದ್ದಾಡುತ್ತಿದ್ದ ಸಮಯದಲ್ಲಿ ಪ್ರಿಯತಮೆಯ ಬಾಯಿಯಲ್ಲಿ ಪ್ರಿಯಕರ ನಾಲಿಗೆ ಸಿಲುಕಿಕೊಂಡಿದೆ. ಈ ವೇಳೆ, ಏನು ಮಾಡಬೇಕು ಎಂದು ತಿಳಿಯದ ಪ್ರಿಯಕರ, ಪ್ರಿಯತಮೆಯ ನಾಲಿಗೆಯನ್ನೇ ಕಟ್​ ಮಾಡಿದ್ದಾನೆ. ಈ ವಿಚಿತ್ರ ಘಟನೆ ನಡೆದಿರೋದು ಗುಜರಾತ್​ನ ಅಹಮದಾಬಾದ್​​ನಲ್ಲಿ. ongue-durin

ಘಟನೆಯ ವಿವರಕ್ಕೆ ಬಂದ್ರೆ, 46 ವರ್ಷದ ಅಯೂಬ್ ಮನ್ಸೂರ್​ ಎಂಬಾತ ತನ್ನ ಪತ್ನಿಯ ನಾಲಿಗೆ ಕಟ್​ ಮಾಡಿರೋದಾಗಿ ಪತ್ನಿಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ವಿಚಾರಣೆಗೆ ಅಯೂಬ್ ಮನ್ಸೂರ್​ನನ್ನು ಕರೆದಾಗ ಸತ್ಯ ಬಯಲಾಗಿದೆ. ಮನ್ಸೂ್ ಹೇಳಿದ ಪ್ರಕಾರ, ತಾನು ಎಂದಿನಂತೆ ತನ್ನ ಪತ್ನಿ ಜೊತೆ ಶೃಂಗಾರದಲ್ಲಿ ತೊಡಗಿದ್ದೆ. ಈ ವೇಳೆ, ಫ್ರೆಂಚ್​ ಕಿಸ್​ ಕೊಡ್ತಿರೋ ಸಮಯದಲ್ಲಿ  ಪತ್ನಿ ಬಾಯಿಯಲ್ಲಿ ನನ್ನ ನಾಲಿಗೆ ಸಿಲುಕಿಕೊಳ್ತು. ಆಗ ಉಸಿರು ಆಡಲಿಲ್ಲ. ಇದರಿಂದಾಗಿ ಏನ್ ಮಾಡಬೇಕು ಎಂದು ತೋಚದೆ, ಆಕೆಯ ನಾಲಿಗೆಯನ್ನ ಕಟ್ ಮಾಡಬೇಕಾಯ್ತು ಎಂದು ಹೇಳಿದ್ದಾನೆ.

ನಾಲಿಗೆ ಕಟ್​ ಆದ ಪತ್ನಿಯನ್ನ ಆಸ್ಪತ್ರೆಯಲ್ಲಿ ಸೇರಿಸಿದ್ದು, ಶಸ್ತ್ರ ಚಿಕಿತ್ಸೆ ಮಾಡಿ ಮತ್ತೆ ನಾಲಿಗೆಯನ್ನ ಸೇರಿಸಿದ್ದಾರೆ. ಇಷ್ಟೆಲ್ಲದರ ಮಧ್ಯೆ, ಮನ್ಸೂರು ತನ್ನ ಮೊದಲ ಪತ್ನಿ ಹತ್ಯೆ ಕೇಸ್​ ವಿಚಾರವಾಗಿ ಹಲವು ಬಾರಿ ಜೈಲಿಗೆ ಹೋಗಿ ಬಂದಿರೋದು ವಿಶೇಷ. ಏನ್ ಕಾಲ ಬಂತೋ ಏನೋ..

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ