Featured
ಕೊರೊನಾ ಆತಂಕದ ನಡುವೆಯೂ ಎಸಿ ಬಸ್ಗಳ ಸಂಚಾರಕ್ಕೆ ಸಿದ್ಧವಾದ KSRTC..! – ನಾಳೆಯಿಂದಲೇ ಸಂಚಾರ ಆರಂಭ..!

ರೈಸಿಂಗ್ ಕನ್ನಡ :
ಬೆಂಗಳೂರು :
ಒಂದೆಡೆ ಮತ್ತೆ ಲಾಕ್ಡೌನ್ ಮಾಡ್ಬೇಕಾ ಬೇಡ್ವಾ ಅಂತ ತಲೆಕೆಡಿಸಿಕೊಂಡಿದ್ರೆ, ಇತ್ತ ಕೆಎಸ್ಆರ್ಟಿಸಿ ಮಾತ್ರ ನಾಳೆಯಿಂದ ಎಸಿ ಬಸ್ಗಳ ಸಂಚಾರಕ್ಕೆ ಸನ್ನದ್ಧವಾಗಿದೆ. ಮೊದಲ ಹಂತದಲ್ಲಿ ಎಂಟು ಮಾರ್ಗಗಳಿಗೆ ಹವಾ ನಿಯಂತ್ರಿತ್ ಬಸ್ಗಳನ್ನ ಕಳುಹಿಸೋಕೆ ರೆಡಿಯಾಗಿದೆ. ಬೆಂಗಳೂರಿನಿಂದ ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ವಿರಾಜಪೇಟೆಗೆ ಎಸಿ ಬಸ್ ಸೇವೆ ಸಿಗಲಿದೆ.
ಎಲ್ಲಾ ಎಂಟು ಮಾರ್ಗಗಳ ಬಸ್ನಲ್ಲೂ ಮಾರ್ಗಸೂಚಿ ಅನ್ವಯ ತಾಪಮಾನವನ್ನ 24 ರಿಂದ 25 ಸೆಂಟಿಗ್ರೇಡ್ನಲ್ಲಿ ಇರಿಸಿಸಬೇಕಿದೆ. ಕೋವಿಡ್ ಇರೋದ್ರಿಂದ, ಮೊದಲಿನ ಹಾಗೆ ಬಸ್ನಲ್ಲಿ ಹೊದಿಕೆಗಳನ್ನ ನೀಡೋದಿಲ್ಲ. ಇನ್ನೂ ಕೆಎಸ್ಆರ್ಟಿಸಿ ವೆಬ್ಸೈಟ್ ಬಳಸಿ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?