Connect with us

Featured

ಸ್ಪೀಡ್​​ ಪೋಸ್ಟ್​ನಲ್ಲಿ ಬರಲಿದೆ ಕಾಶಿ ಪ್ರಸಾದ- ಶ್ರಾವಣ ಮಾಸದಲ್ಲಿ ವಿಶ್ವನಾಥನ ದರ್ಶನಕ್ಕಿಲ್ಲ ಅನುಮತಿ

ರೈಸಿಂಗ್​ ಕನ್ನಡ ವೆಬ್​ ಡೆಸ್ಕ್​​:

ಕಾಶಿಯಾತ್ರೆಗೆ ಹಿಂದೂ ಸಂಸ್ಕೃತಿಯಲ್ಲಿ ಬೇರೆಯದ್ದೇ ಸ್ಥಾನವಿದೆ. ಈ ಪವಿತ್ರಯಾತ್ರೆ ಮಾಡಲು ಪ್ರತೀ ವರ್ಷ ಕೋಟ್ಯಾಂತರ ಜನ ಕಾಶಿಗೆ ಬರುತ್ತಾರೆ. ಅದರಲ್ಲೂ ಶ್ರಾವಣ ಮಾಸದಲ್ಲಿ ಕಾಶಿಯಾತ್ರೆ ಮತ್ತು ವಿಶ್ವನಾಥ ಸ್ವಾಮಿಯ ದರ್ಶನ ಅಂದ್ರೆ ಅದಕ್ಕೆ ವಿಶೇಷ ಪ್ರಾಶಸ್ತ್ಯವಿದೆ.  ಶ್ರಾವಣ ಮಾಸದಲ್ಲಿ ಪ್ರತೀ ವರ್ಷ  ಕೋಟ್ಯಾಂತರ  ಭಕ್ತರು ಕಾಶಿಯಾತ್ರೆ ಮಾಡಿ ಪುಣ್ಯ ಕಟ್ಟಿಕೊಳ್ಳುತ್ತಾರೆ. ಆದರೆ ಈ ಬಾರಿ ಕೊರೊನಾ ಹಾವಳಿಯಿಂದ ಕಾಶಿಯಾತ್ರೆಗೆ ಅವಕಾಶವಿಲ್ಲ.  ವಿಶ್ವನಾಥನ ದರ್ಶನ ಪಡೆಯಲು ಅವಕಾಶವೂ ಇಲ್ಲ.  

Advertisement

ಕೊರೊನಾದಿಂದ ಕಾಶಿಯಾತ್ರೆ ಮಾತ್ರ ಸಾಧ್ಯವಿಲ್ಲ. ಆದ್ರೆ ಭಕ್ತರು ಕಾಶಿ ವಿಶ್ವನಾಥನ ಪ್ರಸಾದ ಪಡೆದುಕೊಳ್ಳಬಹುದು. ಕಾಶಿಗೆ ಬೇಟಿ ನೀಡಲು ಸಾಧ್ಯವಿಲ್ಲದಿರುವ ಈ ಕಾಲದಲ್ಲಿ  ಕಾಶಿ ವಿಶ್ವನಾಥ ದೇಗುಲ ಮತ್ತು ಅಂಚೆ ಇಲಾಖೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ನಿಮ್ಮ ಮನೆ ಬಾಗಿಲಿಗೆ ಪುಣ್ಯ ಪ್ರಸಾದ ಬರಲಿದೆ. ಸ್ಪೀಡ್​ ಪೋಸ್ಟ್​ ಮೂಲಕ ಪ್ರಸಾದ  ನಿಮ್ಮ ಮನೆ ಬಾಗಿಲಿಗೆ ಬರಲಿದೆ.  ಶ್ರಾವಣ ಮಾಸದ ಸೋಮವಾರದಿಂದ ಈ ವ್ಯವಸ್ಥೆ ಜಾರಿಯಾಗಲಿದೆ.

Advertisement

ಪ್ರಸಾದಕ್ಕೆ ನೀವೇನು ಮಾಡಬೇಕು..?

ಅಂದಹಾಗೇ ಆನ್​ಲೈನ್​ನಲ್ಲಿ ಪೂಜೆ, ಅದು ಇದು ಅಂತ ಕೇಳಿದ್ದೀರಾ. ಆದ್ರೆ ಕಾಶಿ ವಿಶ್ವನಾಥನ ಪ್ರಸಾದ ನಿಮ್ಮ ಮನೆಗೆ ಬರಬೇಕಾದರೆ ಸಣ್ಣ ಕೆಲಸ ಮಾಡಬೇಕು. ನೀವು ಭಾರತದ ಯಾವುದೇ ಅಂಚೆ ಕಚೇರಿಗೆ ತೆರಳಿ 251 ರೂಪಾಯಿಗಳ ಎಲೆಕ್ಟ್ರಾನಿಕ್​ ಮನಿ ಆರ್ಡರ್​​ ಅಂದರೆ ಇಎಂಒ ಮಾಡಬೇಕು. ಅದನ್ನು ವಾರಾಣಾಸಿಯ ಪೂರ್ವ ವಿಭಾಗದ ಸೂಪರಿಟೆಂಡೆಂಟ್​ ಅಂಚೆ ಕಚೇರಿಗೆ ಕಳುಹಿಸಬೇಕು. ಈ ಕೆಲಸ ಮಾಡಿದ 3 ದಿನಗಳ ಬಳಿಕ ಸ್ಪೀಡ್​ ಪೋಸ್ಟ್​ನಲ್ಲಿ ಕಾಶಿ ವಿಶ್ವನಾಥನ ಪ್ರಸಾದ ನಿಮಗೆ ತಲುಪಲಿದೆ.

ಪ್ರಸಾದಲ್ಲಿ ಏನೇನು ಇರಲಿದೆ..?

ಕಾಶಿಯಿಂದ ಸ್ಪೀಡ್​ ಪೋಸ್ಟ್​ ಮೂಲಕ ಬರುವ ಪ್ರಸಾದದಲ್ಲಿ  ವಿಶ್ವನಾಥ ದೇವಾಲಯದ ಜ್ಯೋತಿರ್ಲಿಂಗ, ಮಹಾ ಮೃತುಂಜಯ ಮಹಾ ಯಂತ್ರ, ಶಿವ ಚಾಲೀಸಾ, ರುದ್ರಾಕ್ಷಿ, ಡ್ರೈ ಫ್ರೂಟ್ಸ್, ವಿಭೂತಿ ಮತ್ತು ಒಂದು ಪ್ಯಾಕೆಟ್ ಸಿಹಿತಿಂಡಿ ಹಾಗೂ ದೇವರ ಫೋಟೋಗಳಿರಲಿದೆ. ಒಟ್ಟಿನಲ್ಲಿ ಕರೊನಾ ಕಾಲದಲ್ಲಿ ಕಾಶಿ ಪ್ರಸಾದ ತಿಂದು ಪುಣ್ಯ ಕಟ್ಟಿಕೊಳ್ಳಬೇಕು ಅಂತ ಯೋಚನೆ ಮಾಡುತ್ತಿರುವವರು ಇದರ ಉಪಯೋಗ ಪಡೆದುಕೊಳ್ಳಿ..!

Advertisement

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ