ವಿಧಾನಸಭೆ : ಬೆಂಗಳೂರು :
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಮಂಡಲದಲ್ಲಿ ವಿರೋಧ ಪಕ್ಷದ ನಾಯಕರು ಪ್ರಾರಂಭಿಸಿದ ಬೆಲೆ ಏರಿಕೆ ವಿಚಾರದ ಚರ್ಚೆಗೆ ಇವತ್ತು ಸಮರ್ಥವಾಗಿ ಉತ್ತರ ನೀಡಿದ್ರು. ಸಿಎಂ ಆಗಿ ಎದುರಿಸಿದ ಮೊದಲ ಅಧಿವೇಶನದ ಸಿಎಂ ಬೊಮ್ಮಾಯಿ, ಸಿಕ್ಸರ್ ಬಾರಿಸೋ ಮೂಲಕ ವಿಪಕ್ಷ ನಾಯಕರಿಗೆ ತಕ್ಕ ಉತ್ತರ ಕೊಟ್ರು.
ವಿಧಾನಸಭೆಯಲ್ಲಿ ಬೆಲೆ ಏರಿಕೆ ವಿಚಾರವಾಗಿ ವಿಪಕ್ಷಗಳು ಸರ್ಕಾರದ ವಿರುದ್ಧ ನಡೆಸಿದ ತೀವ್ರ ವಾಗ್ದಾಳಿಗೆ ಸಮರ್ಥ ಪ್ರತ್ಯುತ್ತರ ನೀಡಿದ್ರು. ಸದನದಲ್ಲಿ ಏಕಾಂಗಿಯಾಗಿ ಪ್ರತಿ ಪಕ್ಷಗಳಿಗೆ ಉತ್ತರ ನೀಡಿದ ಬೊಮ್ಮಾಯಿ, ಇಡ್ಲಿ, ದೋಸೆ ಬೆಲೆ ಹೆಚ್ಚಳ ಆಗಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ದಾಖಲೆ ಸಮೇತ ಉತ್ತರ ನೀಡಿ, ಎಲ್ಲರನ್ನ ಬೆರಗು ಗೊಳಿಸಿದ್ರು.
ಇನ್ನು, ಪ್ರತಿ ಪಕ್ಷ ನಾಯಕರಿಗೆ ಇರುವ ಮಾಹಿತಿ ಸರಿಯಾದುದಲ್ಲ ಎಂಬುದನ್ನು ದಾಖಲೆ ಸಮೇತ ಸದನದ ಮುಂದೆ ಪ್ರಸ್ತಾಪಿಸಿದ ಸಿಎಂ ಬೊಮ್ಮಾಯಿ, ಸರ್ಕಾರವನ್ನು ಸಮರ್ಥನೆ ಮಾಡಿಕೊಂಡ ರೀತಿಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ಶಹಬ್ಬಾಸ್ ಗಿರಿ ಕೊಟ್ರು. ಇತ್ತೀಚಿನ ದಿನಗಳಲ್ಲಿ ಸಿಎಂ ಒಬ್ಬರ ಉತ್ತರ, ಇಷ್ಟೊಂದು ನಿಖರ ಹಾಗೂ ಸ್ಪಷ್ಟ ದಾಖಲೆಗಳೊಂದಿಗೆ ಮಾತ್ನಾಡಿದ್ದು ನೋಡಿರಲಿಲ್ಲ. ಬೊಮ್ಮಾಯಿ ಭಾಷಣ ನೋಡಿದ್ಮೇಲೆ ನನಗೆ ಅನ್ನಿಸ್ತು ಅಂತ ಬಿಎಸ್ವೈ ಹೇಳಿದ್ರು.
ಯಡಿಯೂರಪ್ಪ ಅವರ ಮಾತುಗಳನ್ನು ಚಪ್ಪಾಳೆ ಮೂಲಕ ಬಿಜೆಪಿ ಶಾಸಕರು ಸ್ವಾಗತಿಸಿದ್ರು…
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?