Connect with us

Featured

ಶಾರ್ಜಾ ಅಂಗಳದಲ್ಲಿ ಆರ್ಸಿಬಿಗೆ ಸನ್ ರೈಸರ್ಸ್​ ಸವಾಲು: ಪ್ಲೇ ಆಫ್ ಗೆ ಇನ್ನೊಂದೇ ಹೆಜ್ಜೆ

ರೈಸಿಂಗ್​ ಕನ್ನಡ:

ನ್ಯೂಸ್​ ಡೆಸ್ಕ್​:

ಐಪಿಎಲ್​ನ 52ನೇ ಪಂದ್ಯದಲ್ಲಿ ಇಂದು ಆರ್​ಸಿಬಿ ಸನ್​ರೈಸರ್ಟ್​ ತಂಡವನ್ನ ಎದುರಿಸಲಿದೆ. ಐತಿಹಾಸಿಕ ಶಾರ್ಜಾ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ  ಆರ್​ಸಿಬಿ ಪ್ಲೇ ಆಫ್​ಗೆ ಹೋಗಲು ಇನ್ನೊಂದು ಗೆಲುವು ಬೇಕಾಗಿದ್ದು  ಗೆಲ್ಲಲ್ಲೇಬೇಕಾದ ಒತ್ತಡ ಎದುರಿಸುತ್ತಿದೆ.

ಟೂರ್ನಿಯಲ್ಲಿ ಆರ್​ ಸಿಬಿ 12 ಪಂದ್ಯಗಳಿಂದ  8ರಲ್ಲಿ ಗೆಲುವು ಸಾಧಿಸಿ 4ರಲ್ಲಿ ಸೋಲು ಕಂಡಿದೆ. ಇನ್ನು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಸನ್​ರೈಸರ್ಸ್ ತಂಡ ನೆಟ್ ರೇಟ್​ ಆಧಾರದ ಮೇಲೆ ಪ್ಲೇ ಆಫ್​ ಕನಸು ಕಾಣುತ್ತಿದೆ.ಶಾರ್ಜಾ ಅಂಗಳದಲ್ಲಿ ಆರ್​ಸಿಬಿ ಆಡಿದ ಎರಡು ಪಂದ್ಯಗಳಲ್ಲಿ  ಒಂದರಲ್ಲಿ ಗೆದ್ದು ಬೀಗಿದೆ.

Advertisement
ಸಂಗ್ರಹ ಚಿತ್ರ

ಇನ್ನು ಸನ್​ರೈಸರ್ಸ್​ ಹೈದ್ರಾಬಾದ್​ ಈ ಅಂಗಳದಲ್ಲಿ  ​ ವಿರುದ್ಧ ಸೋಲು ಕಂಡಿದೆ ಹೀಗಾಗಿ ಆರ್​ಸಿಬಿ ಇದು  ಪ್ಲಸ್​ ಪಾಯಿಂಟ್​ ಆಗಿದೆ. ಕಳೆದ ಎರಡು ಪಂದ್ಯಗಳಿಂದ ಸೋತಿರುವ ರಾಯಲ್​ ಚಾಲಂಜರ್ಸ್​ ಮಾಡಿದ ತಪ್ಪುಗಳಿಂದ ಪಾಠ ಕಲಿಯಬೇಕಾಗಿದೆ. ಆಯಾ ಕೋಟಾಕ್ಕೆ ಸೂಕ್ತ ಆಟಗಾರನಿಗೆ ಅವಕಾಶ ಕೊಟ್ಟು ಸನ್​ರೈಸರ್ಸ್​ ಮೇಲೆ ಸವಾಲಿ ಮಾಡಬೇಕಿದೆ.

ಮುಖ್ಯವಾಗಿ ತಂಡದ ಮಿಡ್ಲ್​ ಆರ್ಡರ್​ ಬ್ಯಾಟಿಂಗ್ ಲೈನ್​ ಅಪ್​ನಲ್ಲಿ  ಸಿಡಿಯಬೇಕಿದೆ.  ತಂಡದ ಮಿಸ್ಟರ್​ 360 ಎಬಿಡಿ ವಿಲಿಯರ್ಸ್​ ಮತ್ತೆ ಅಬ್ಬರದ ಬ್ಯಾಟಿಂಗ್​ ಮಾಡಬೇಕಿದೆ. ಇಂಜುರಿ ಸಮಸ್ಯೆ ಎರಡೂ ತಂಡಗಳನ್ನ ಕಾಡಿದೆ. ಆರ್​ಸಿಬಿ ಪರ ನವದೀಪ್​ ಸೈನಿ ಆಡೋದು ಅನುಮಾನದಿಂದ ಕೂಡಿದ್ರೆ. ಕಳೆದ ಪಂದ್ಯದಲ್ಲಿ  ಆರ್​ಸಿಬಿ ವಿರುದ್ಧ ಅಬ್ಬರಿಸಿದ್ದ ಸನ್​ರೈಸರ್ಸ್​ ತಂಡ ವೃದ್ದಿಮನ್​ ಸಾಹಾ ಇಂಜುರಿಗೆ ಒಳಗಾಗಿದ್ದಾರೆ ಹೀಗಾಗಿ ಆರ್​ಸಿಬಿಗೆ ಇದು ಅಡ್ವಾಂಟೇಜ್​ ಆಗಲಿದೆ.

ಇದಲ್ಲದೇ ಕಳೆದ ಪಂದ್ಯದಲ್ಲಿ ಆರ್​ಸಿಬಿ  ಸನ್​ರೈಸರ್ಸ್​ ತಂಡವನ್ನ ಬಗ್ಗುಬಡಿದಿತ್ತು ಇದು ಆರ್​ಸಿಬಿ ತಂಡದ ಆತ್ಮ ವಿಶ್ವಾಸವನ್ನ ಇನ್ನಷ್ಟು  ಹೆಚ್ಚಿಸಿದೆ. ಒಟ್ಟಿನಲ್ಲಿ ರನ್​ ಮಳೆ ಸುರಿಯುವ ಶಾರ್ಜಾ ಅಂಗಳದಲ್ಲಿ ಆರ್​ಸಿಬಿ ಸನ್ ರೈಸರ್ಸ್​ ಮಹಾ ಕದನಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ