Featured
ಭಾರತ-ಚೀನಾ ಗಡಿ ವಿವಾದ.., ಶಾಂತಿಯುತವಾಗಿ ಬಗೆಹರಿಯಲಿದೆ ಎಂದ ನೇಪಾಳ..!

ರೈಸಿಂಗ್ ಕನ್ನಡ ವೆಬ್ :
ದೆಹಲಿ :
ಇಂಡೋ-ಚೀನಾ ಗಡಿ ವಿವಾದ ಶಾಂತಿಯುತವಾಗಿ ಬಗೆಹರಿಯಲಿದೆ ಅನ್ನೋ ವಿಶ್ವಾಸವನ್ನ ನೇಪಾಳ ವ್ಯಕ್ತಪಡಿಸಿದೆ. ಈ ಕುರಿತು ಮಾಧ್ಯ ಪ್ರಕಟಣೆ ಬಿಡುಗಡೆಗೊಳಿಸಿರೋ ನೇಪಾಳ, ಲಡಾಖ್ ಕಣಿವೆಯ ಗಡಿಗೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟನ್ನ ಉಭಯ ರಾಷ್ಟ್ರಗಳು ಶಾಂತಿಯುತವಾಗಿ ಪರಿಹರಿಸಿಕೊಳ್ಳದಿದೆ ಎಂದಿದೆ. ‘ ನೆರೆಯ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಉತ್ತಮ ನೆರೆಹೊರೆಯ ಮನೋಭಾವದಿಂದ, ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ವಿಶ್ವ ಶಾಂತಿ ಮತ್ತು ಸ್ಥಿರತೆಯ ಪರವಾಗಿ ಶಾಂತಿಯುತ ವಿಧಾನಗಳ ಮೂಲಕ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತವೆ ಎಂದು ನೇಪಾಳ ವಿಶ್ವಾಸ ಹೊಂದಿದೆ” ಎಂದು ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ
ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಕರ್ನಲ್ ಸೇರಿದಂತೆ 20 ಭಾರತೀಯ ಸೇನಾ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು.
You may like
ಭಾರತ-ಚೀನಾ ಗಡಿ ಸಂಘರ್ಷ: ಲೋಕಸಭೆಯಲ್ಲಿ ಕಲಾಪ ಬಹಿಷ್ಕರಿಸಿ ಹೊರ ನಡೆದ ಕಾಂಗ್ರೆಸ್
ಗಡಿಯೊಳಗೆ ನುಗ್ಗಿ ಬಂದರೆ ಪ್ರತಿ ದಾಳಿ ಮಾಡುತ್ತೇವೆ: ಚೀನಾಗೆ ಭಾರತ ಎಚ್ಚರಿಕೆ
ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ: ಚೀನಾ ಆರೋಪ ನಿರಾಕರಿಸಿದ ಭಾರತ
ಹಸಿ ಹಸಿ ಸುಳ್ಳು ಹೇಳಿದ್ದ ಚೀನಾದ ಅಸಲಿ ಮುಖವಾಡ ಜಗಜ್ಜಾಹೀರು
ಮತ್ತೆ ನರಿಬುದ್ಧಿ ಪ್ರದರ್ಶಿಸಿದ ಚೀನಾ – ಲಡಾಕ್ ಬಳಿಕ ಲಿಪುಲೇಖ್ ಬಳಿ ಡ್ರ್ಯಾಗನ್ ಸೇನೆ ಜಮಾವಣೆ- ಸಿಕ್ಕಿಂ, ಅರುಣಾಚಲ ಪ್ರದೇಶ ಗಡಿಭಾಗದಲ್ಲೂ ಅಪಾಯ..?
ಗಡಿಯಿಂದ ಸೇನೆ ಹಿಂದೆ ಸರಿದಿದೆ: ಚೀನಾ- ಚೀನಾ ಸುಳ್ಳು ಹೇಳುತ್ತಿದೆ: ಭಾರತ- ಯಾವುದು ಸತ್ಯ..? ಯಾವುದು ಸುಳ್ಳು..?