Connect with us

Featured

ಭಾರತೀಯ ಸೇನೆಗೆ ಭೀಮಬಲ- ಚೀನಾ, ಪಾಕ್​ಗೆ ನಡುಕ ಹುಟ್ಟಿಸಿದ “ಬ್ರಹ್ಮಾಸ್ತ್ರ”

ರೈಸಿಂಗ್​ ಕನ್ನಡ:

ಬೆಂಗಳೂರು:

Advertisement

ಭಾರತ-ಪಾಕ್​​ ಗಡಿಯಲ್ಲಿ ಮತ್ತು ಭಾರತ-ಚೀನಾ ಗಡಿಯಲ್ಲಿ ಜಟಾಪಟಿ ನಡೆಯುತ್ತಲೇ ಇದೆ. ಭಾರತೀಯ ಸೈನಿಕರು ಅತ್ತ ಪಾಕಿಸ್ತಾನ ಸೈನಿಕರನ್ನು ಹೊಡೆದುರುಳಿಸ್ತಾ ಇದ್ರೆ, ಲಡಾಕ್​​ ಗಡಿಯಲ್ಲಿ ಡ್ರ್ಯಾಗನ್​​ ದೇಶ ಚೀನಾದ ಸೈನಿಕರಿಗೂ ಟಾಂಗ್​ ಕೊಡುತ್ತಿದ್ದಾರೆ. ಈ ಮಧ್ಯೆ ಭಾರತೀಯ ಸೈನ್ಯಕ್ಕೆ ಈಗ ಮತ್ತೊಂದು ಬ್ರಹ್ಮಾಸ್ತ್ರ ಎಂಟ್ರಿಯಾಗಲಿದೆ. “ರಫೇಲ್” ಅನ್ನುವ ದೈತ್ಯ ಯುದ್ಧವಿಮಾನ​ ಭಾರತೀಯ ಸೈನ್ಯಕ್ಕೆ ಎಂಟ್ರಿ ಕೊಡ್ತಾ ಇರುವುದು ಶತ್ರು ದೇಶಗಳ ಎದೆಯಲ್ಲಿ ನಡುಕ ಉಂಟು ಮಾಡುತ್ತಿದೆ.

ಡಸಾಲ್ಟ್​ ಏವಿಯೇಷನ್​​ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಕೇಂದ್ರ ಸರಕಾರ  ವಾಯುಸೇನೆಗೆ ಬಲ ನೀಡಬಲ್ಲ ಫೈಟರ್​​ ಜೆಟ್​ ಅನ್ನು ಜುಲೈ 27ರಂದು ಫ್ರಾನ್ಸ್​​ ನಿಂದ ಭಾರತಕ್ಕೆ ತರಿಸಿಕೊಳ್ಳಲಿದೆ. ಹರಿಯಾಣದ ಅಂಬಾಲ ವಾಯುನೆಲೆಗೆ ರಾಕ್ಷಸ ಶಕ್ತಿಯ ರಫೇಲ್​​ ಬಂದಿಳಿಯಲಿದೆ. ಆಗಸ್ಟ್​ ಮೊದಲ ವಾರದಿಂದಲೇ ವಾಯುಸೇನೆಯಲ್ಲಿ ರಫೇಲ್​​ ಕಾರ್ಯನಿರ್ವಹಿಸಲಿದೆ.

Advertisement

ವಾಯುಸೇನೆಯಲ್ಲಿ ರಫೇಲ್​ಗೆ ಗೋಲ್ಡನ್​ ಆರೋಸ್​​ ಸ್ಕ್ವಾಡ್ರನ್​​ ಎಂದು ನಾಮಕರಣ ಮಾಡಲಾಗಿದೆ. ಫ್ರಾನ್ಸ್​ನಿಂದ ಯುಎಇ ಮೂಲಕ ಹರಿಯಾಣಕ್ಕೆ ಈ ಯುದ್ಧವಿಮಾನಗಳು ಎಂಟ್ರಿಕೊಡಲಿವೆ. ಭಾರತ ಸರಕಾರ ಒಟ್ಟು 36 ರಫೇಲ್​ ವಿಮಾನ ಖರೀದಿಗೆ ಮುಂದಾಗಿದೆ. ಈ ಪೈಕಿ 6 ಫೈಟರ್​ ಜೆಟ್​ಗಳು ಮೊದಲ ಹಂತದಲ್ಲಿ ಬರಲಿದ್ದು, ಈ ವರ್ಷಾಂತ್ಯದ ವೇಳೆಗೆ ಉಳಿದ ಫೈಟರ್​ ಜೆಟ್​​ಗಳು ವಾಯುಸೇನೆಯನ್ನು ಸೇರಿಕೊಳ್ಳಲಿವೆ.

Advertisement

ಈಗಾಗಲೇ ವಾಯುಸೇನೆಯ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಫ್ರಾನ್ಸ್​ಗೆ ಹೋಗಿ ದೈತ್ಯಶಕ್ತಿಯ ಈ ಜೆಟ್​  ಬಗ್ಗೆ ತರಬೇತಿ ಪಡೆದುಕೊಂಡಿದ್ದಾರೆ. ಮೊದಲ ಸ್ಕ್ವಾಡ್ರನ್​ ಹರಿಯಾಣಾದ ಅಂಬಾಲಾ ಹಾಗೂ 2ನೇ ಸ್ಕ್ವಾಡ್ರನ್​​   ವೆಸ್ಟ್​ ಬೆಂಗಾಲ್​​ನಲ್ಲಿ ನಿಯೋಜನೆ ಮಾಡಲಾಗಿದೆ. ​​

ಭಾರತ ಮತ್ತು ಚೀನಾ ಗಡಿಗೆ ಹತ್ತಿರದಲ್ಲೇ ಅಂಬಾಲಾ ವಾಯುನೆಲೆ ಇರುವುದರಿಂದ ರಫೇಲ್​ ಎಂಟ್ರಿ ಶತ್ರು ದೇಶಗಳಿಗೆ ಕೊಂಚ ಅಸಮಾಧಾನ ತಂದಿದೆ. ಆದ್ರೆ ಭಾರತೀಯ ಸೇನೆ ಮತ್ತು ಸರಕಾರ ಎಲ್ಲಾ ಸಮಯದಲ್ಲೂ ಎಚ್ಚರಿಕೆಯಿದ ಇರುವಂತೆ ಸೇನೆಗೆ ಸೂಚಿಸಿದೆ.

Advertisement

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ