ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಪೂರ್ವ ಲಡಾಖ್ ಗಡಿಭಾಗದಿಂದ ಸೇನಾಪಡೆಯನ್ನ ಸಂಪೂರ್ಣವಾಗಿ ವಿಚಾರವಾಗಿ 5ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕೆತೆ ಭಾರತ ಮತ್ತು ಚೀನಾ ನಡುವೆ ನಡೆದಿದೆ.
ಚೀನಾ ಭಾಗದ ಮಾಲ್ಡೊದಲ್ಲಿ ಭಾನುವಾರ ಬೆಳಗ್ಗೆ ಆರಂಭವಾದ ಸುದೀರ್ಘ ಸಭೆ ಮುಕ್ತಾಯವಾದದದ್ದು ರಾತ್ರಿ 9.30ಕ್ಕೆ.
ಸಭೆಯಲ್ಲಿಪಾಂಗೊಂಗ್ ತ್ಸೋ ಸರೋವರದಿಂದ ಪ್ರದೇಶದಲ್ಲಿ ಸಂಪೂರ್ಣವಾಗಿ ಸೇನೆಯನ್ನ ಹಿಂತೆಗೆದುಕೊಳ್ಳುವಂತೆ ಭಾರತ ಒತ್ತಾಯಿಸಿದೆ. ಯಾಕಂದ್ರೆ ಭಾರತ –ಚೀನಾ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿರೋದು ತ್ಸೋ ಸರೋವರವಾಗಿದೆ.
ಭಾರತದ ಕಡೆಯಿಂದ ಲೇಹ ಮೂಲದ 14 ಕಾರ್ಪ್ಸೋ ಕಮಾಂಡರ್ ಜನರಲ್ ಹರಿಂದರ್ ಸಿಂಗ್ ಮತ್ತು ಮೇಜರ್ ಜನರಲ್ ಲಿಯು ಲಿನ್, ಚೀನಾ ಭಾಗದಿಂದ ಕ್ಸಿಂಜಿಯಾಂಗ್ ಮಿಲಿಟರಿಯ ಜಿಲ್ಲಾ ಮುಖ್ಯಸ್ಥರು ಸಭೆಯಲ್ಲಿ ಇದ್ದರು.
ಜೂ.15ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಕರ್ನಲ್ ಸೇರಿದಂತೆ 20 ಭಾರತೀಯ ಯೋಧರು ಸಾವನಪ್ಪಿದ್ದರು.ಪ್ರತಿ ದಾಳಿ ಮಾಡಿದ ಭಾರತೀಯ ಸೈನಿಕರು 40 ಚೀನಿ ಯೋಧರನ್ನ ಹತ್ಯೆ ಮಾಡಿದ್ದರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?