Featured
ಬೆಂಗಳೂರಿನಲ್ಲಿ ಭಾರತ -ದ.ಆಫ್ರಿಕಾ ಟಿ-20 ಪಂದ್ಯ : ಕೊಹ್ಲಿಗೆ ಸರಣಿ ಜಯದ ಗುರಿ

ಬೆಂಗಳೂರು : ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಕ್ರಿಕೆಟ್ ಪಂದ್ಯ ಇವತ್ತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಸರಣಿ ಜಯದ ತವಕದಲ್ಲಿ ಟೀಂ ಇಂಡಿಯಾ ಇದೆ. ಆದ್ರೆ, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಪಂದ್ಯಕ್ಕೆ ಮಳೆ ಅಡ್ಡಿಯಾಗೋ ಸಾಧ್ಯತೆ ಕಾಣ್ತಿದೆ.
ಈಗಾಗಲೇ ಭಾರತ 1-0 ಮುನ್ನಡೆಯಲ್ಲಿದ್ದು, ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ. ಸೋಲನ್ನೇ ಕಾಣದೆ ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿದ್ದ ಕೊಹ್ಲಿ ಪಡೆ, ಅಕ್ಟೋಬರ್ 2ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೂ ಅಜೇಯವಾಗಿ ಇರೋದಕ್ಕೆ ಟ್ರೈ ಮಾಡ್ತಿದೆ. ಹೀಗಾಗಿ, ಇವತ್ತಿನ ಬೆಂಗಳೂರು ಪಂದ್ಯ ಗೆಲ್ಲುವ ಉತ್ಸಾಹ ಕೊಹ್ಲಿ ಪಡೆಗಿದೆ.
2020ರ ಟಿ-20 ವಿಶ್ವಕಪ್ಗೆ ಭಾರತ ತಂಡವನ್ನ ಬಲಿಷ್ಠಗೊಳಿಸಲು ತಯಾರಿ ನಡೆಸಿದೆ. ಹೀಗಾಗಿ, ಹೊಸ ಪ್ರಯೋಗಗಳಿಗೆ ಭಾರತ ಮುಂದಾಗಿದೆ. ರಿಷಭ್ ಪಂತ್ಗೆ ಹೆಚ್ಚಿನ ಅವಕಾಶ ನೀಡ್ತಿದ್ರೂ, ಸಕ್ಸಸ್ ಕಾಣ್ತಿಲ್ಲ. ಇತ್ತ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ ಮೇಲೆ ಭಾರತ ಅವಲಂಬಿಸಿದೆ. ಐಪಿಎಲ್ನಲ್ಲಿ ಬೆಂಗಳೂರು ತಂಡ ಪ್ರತಿನಿಧಿಸೋ ಕೊಹ್ಲಿ, ಬೆಂಗಳೂರು ಒಂದ್ ರೀತಿ ಹೋಮ್ ಗ್ರೌಂಡ್ನಂತೆ ಕಾಣ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?