Featured
ಅಣ್ಣಾ… ನೀ ಇಲ್ದೇ ನಂಗೆ ಇರಲಾಗ್ತಿಲ್ಲ …ದುಃಖ ಬಿಚ್ಚಿಟ್ಟ ಧ್ರುವ ಸರ್ಜಾ…!

ರೈಸಿಂಗ್ ಕನ್ನಡ:- ಚಿರಂಜೀವಿ ಸರ್ಜಾ ಬಾಕಿ ಉಳಿಸಿದ ಚಿತ್ರಗಳ ಡಬ್ಬಿಂಗ್ ಕೆಲಸವನ್ನು ಧ್ರುವ ಸರ್ಜಾ ಮುಗಿಸಿಕೊಡುಲಿದ್ದಾರೆ. ಚಿರು ಅಭಿನಯದ ಒಂದೆರಡು ಸಿನಿಮಾಗಳ ಸನ್ಣ ಪುಟ್ಟ ಕೆಲಸಗಳು ಮಾತ್ರ ಬಾಕಿ ಉಳಿದಿದ್ಧು , ಈ ಚಿತ್ರಗಳು ತೆರೆಗೆ ಬರುವುದು ಖಚಿತ ಎಂದು ಧ್ರವ ಸರ್ಜಾ ಹೇಳಿದ್ಧಾರೆ.
ಸ್ಯಾಂಡಲ್ ವುಡ್ ನ ಯುವ ಸಾಮ್ರಟ್ ಚಿರಂಜೀವಿ ಸರ್ಜಾ ಎಲ್ಲರನ್ನು ಅಗಲಿ 7 ದಿನಗಳು ಕಳೆದಿವೆ. ಯುವ ನಟನ ಹಠಾತ್ ಸಾವಿನಿಂದ ಇಡೀ ಕುಟುಂಬ ಶಾಕ್ ಗೆ ಒಳಗಾಗಿದೆ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಚಿರು-ಧ್ರುವ ರಾಮ-ಲಕ್ಷ್ಮಣರಾಗಿದ್ದರು. ಅಣ್ಣನ ಅಕಾಲಿಕ ಮರಣದಿಂದ ತಮ್ಮ ಧ್ರವ ಕುಗ್ಗಿ ಹೋಗಿದ್ದಾರೆ. ಕಳೆದ ಕೆಲ ದಿನಗಳಿಂದ ನೀರವ ಮೌನದಲ್ಲೇ ಕಾಲ ಕಳೆದ ಆ್ಯಕ್ಷನ್ ಫ್ರಿನ್ಸ್ ತಮ್ಮ ದುಃಖವನ್ನು ಹೊರಹಾಕಿದ್ದಾರೆ.

ನೀನು ನನಗೆ ಬೇಕು. ನೀನು ಇಲ್ಲದೆ ನನಗೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಧ್ರುವ ಈ ಪೋಟೋದೊಂದಿಗೆ ತಮ್ಮ ನೋವಿನ ನುಡಿಗಳನ್ನು ಬರೆದುಕೊಂಡಿದ್ದಾರೆ. ಧ್ರವ ಸರ್ಜಾ ಹಾಕಿರುವ ಸ್ಟೇಟಸ್ ನೋಡಿ ಅನೇಕರು ಸಾಂತ್ವಾನ ಹೇಳುತ್ತಿದ್ದಾರೆ.
You may like
ಗೋವಾದಲ್ಲಿ ಪತ್ನಿ ಪ್ರೇರಣಾ ಜೊತೆ ಧ್ರುವ ಸರ್ಜಾ : ಜಾಲಿ ಮೂಡ್ನಲ್ಲಿ ಪ್ರಣಯ ಪಕ್ಷಿಗಳು
ಪೊಗರು ಸಿನಿಮಾದ ಪ್ರಚಾರ ಕಾರ್ಯಕ್ಕೆ ಕೈ ಜೋಡಿಸಿದ ರಶ್ಮಿಕಾ ಮಂದಣ್ಣ..!
Puneeth Dhruva SriMurali : ತೆಲುಗು-ತಮಿಳು ಚಿತ್ರರಂಗದಲ್ಲಿ ಕನ್ನಡ ನಟ ದರ್ಬಾರ್ ಶುರು
Pogaru : ತೆಲುಗು, ತಮಿಳಿನಲ್ಲೂ ಧೂಳೆಬ್ಬಿಸುತ್ತಿದೆ ಧ್ರುವ ಸರ್ಜಾ ಪೊಗರು ಟ್ರೈಲರ್
ಕೋವಿಡ್ ಆಸ್ಪತ್ರೆಯಿಂದ ಧ್ರುವ ಸರ್ಜಾ ಡಿಸ್ಚಾರ್ಜ್- ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ ಆ್ಯಕ್ಷನ್ ಪ್ರಿನ್ಸ್
ಚಿರು ಅಗಲಿಕೆ ಬಳಿಕ ಮೊದಲ ಶುಭಕಾರ್ಯ- ಅರ್ಜುನ್ ಸರ್ಜಾ ಮನೆಯಲ್ಲಿ ಚಂಡಿಕಾ ಹೋಮ