ಆಯುರ್ವೇದ ವೈದ್ಯ ಪದ್ಧತಿಗೆ ಅದರದ್ದೇ ಆದ ಮಹತ್ವ ಇದೆ. ಮನೆ ಮದ್ದು ಕೂಡ ಆಯುರ್ವೇದ ವೈದ್ಯ ಪದ್ಧತಿಯ ಒಂದು ಭಾಗ. ಕೊರೊನಾ ಕಾಲದಲ್ಲಿ ಆಸ್ಪತ್ರೆಗೆ ಹೋಗಲು ಕೂಡ ಭಯವಾಗುತ್ತಿದೆ. ಆದರೆ ಮನೆ ಮದ್ದಿನಲ್ಲೇ ಕಾಯಿಲೆ ಕಡಿಮೆಯಾದರೆ ಅದಕ್ಕಿಂತ ಉತ್ತಮ ಬೇರೆ ಇಲ್ಲ. ಆಯುರ್ವೇದ ಔಷಧಿ ಮತ್ತು ಮನೆ ಮದ್ದಿನಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವ ಜೊತೆಗೆ ಕಾಯಿಲೆಗಳು ಕೂಡ ಕಡಿಮೆ ಆಗುತ್ತಿದೆ. ಪುರಾಣಿಕ ಆಯುರ್ವೆದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯ ಪರಿಷತ್ ರಕ್ತಮೂಲವ್ಯಾಧಿಗೆ ಸುಲಭ ಮನೆ ಮದ್ದು ತಿಳಿಸಿಕೊಟ್ಟಿದೆ.
ರಕ್ತಮೂಲವ್ಯಾಧಿಯಿಂದ ಹಲವು ಜನರು ಬಳಲುತ್ತಿದ್ದಾರೆ. ರಕ್ತಮೂಲವ್ಯಾಧಿಗೆ ಮನೆಮದ್ದಿಗಿಂತ ಪರಿಹಾರ ಬೇರೆ ಇಲ್ಲ. ರಕ್ತಮೂಲ ವ್ಯಾಧಿಇರುವವರು ಕಪ್ಪು ಅಥವಾ ಬಿಳಿ ಎಳ್ಳಿನ ಪುಡಿ ತೆಗೆದುಕೊಂಡು ಅದಕ್ಕೆ ಕಲ್ಲು ಸಕ್ಕರೆಯನ್ನು ಪುಡಿ ಮಾಡಿ ಸೇರಿಸಿಕೊಳ್ಳಬೇಕು. ಈ ಹೀಗೆ ಮಾಡಿದ ಪುಡಿಯನ್ನು ಒಂದು ಸ್ಪೂನ್ ನಷ್ಟು ತೆಗೆದುಕೊಂಡು ಒಂದು ಲೋಟ ಹಾಲಿಗೆ ಹಾಕಿ ಕುಡಿಯಬೇಕು. ಒಂದು ವಾರ ಅಥವಾ 10 ದಿನ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಸಾಮಾನ್ಯ ಆಹಾರದಂತೆಯೇ ಈ ಪುಡಿಯನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಕುಡಿಯುವುದರಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಆಯುರ್ವೆದ ಮತ್ತು ಮನೆ ಮದ್ದುಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?