ರೈಸಿಂಗ್ ಕನ್ನಡ :
ಮುಂಬೈ :
ಇಡೀ ರಾತ್ರಿ ಸುರಿದ ಭಾರಿ ಮಳೆ ಸುರಿದ ಪರಿಣಾಮ ಮುಂಬೈನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. 2005ರ ನಂತರ ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಭಾರೀ ಮಳೆ ಆಗಿದೆ. ಕಳೆದ ಹತ್ತು ಗಂಟೆಗಳಲ್ಲಿ 230 ಎಂ.ಎಂ ಮಳೆಯಾಗಿದೆ.
ರಾತ್ರಿ ಮತ್ತು ಬೆಳಗ್ಗೆ ಸುರಿದ ಮಹಾ ಮಳೆಗೆ ಮಹಾನಗರದ ಬಹುತೇಕ ನಗರಗಳು ಜಲಾವೃತವಾಗಿವೆ. ಗೊರ್ಗೊನ್, ಕಿಂಗ್ ಸರ್ಕಲ್, ಹಿಂದಮಾತಾ,ದಾದರ್, ಶಿವಾಜಿ ಚೌಕ್,ಶೆಲ್ ಕೊಲೊನಿ, ಕುರ್ಲಾ ಎಸ್ಟಿ ಡಿಪೊಟ್, ಭಾಂಧ್ರ ಟಾಕೀಸ್ ಪ್ರದೇಶಗಳಲ್ಲಿ ಪ್ರವಾಹ ಬಂದಿದೆ.
ಇಲ್ಲಿನ ಮಿಥಿ ನದಿ ಅಪಾಯ ಮೀರಿ ಹರಿಯುತ್ತಿದ್ದು ನದಿ ಪ್ರಾಂತ್ಯದ ಜನರನ್ನ ಸ್ಥಳಾಂತರಿಸಲಾಗಿದೆ.ರೈಲುಗಳ ಓಡಾಟವನ್ನ ಸ್ಥಗಿತಗೊಳಿಸಲಾಗಿದೆ.
ರಾತ್ರಿ ಮಳೆ ಮುಂಬೈನಲ್ಲಿ ಪ್ರವಾಹ ರೀತಿಯ ಸ್ಥಿತಿ ನಿರ್ಮಾಣವಾಗಿದೆ ಎಂದು ಮುಂಬೈ ಬೃಹತ್ ಮಹಾನಗರ ಪಾಲಿಕೆ ಮುಖ್ಯಸ್ಥ ಇಕ್ಬಲ್ ಸಿಂಗ್ ಹೇಳಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?