ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಎವರೆಸ್ಟ್ ಪರ್ವತ ಏರಲು ಪ್ಲಾನ್ ಮಾಡಿದವರಿಗೆ, ನೇಪಾಳ ಸರ್ಕಾರ ಗುಡ್ನ್ಯೂಸ್ ನೀಡಿದೆ. ಕೊರೊನಾದಿಂದಾಗಿ ಎವರೆಸ್ಟ್ ಚಾರಣಕ್ಕೆ ನೇಪಾಳ ಸರ್ಕಾರ ಮಾರ್ಚ್ನಲ್ಲಿ ನಿರ್ಬಂಧ ಹೇರಿತ್ತು. ಆದ್ರೀಗ ನಿರ್ಬಂಧವನ್ನ ಸಡಿಸಿಲಿ, ಪ್ರವಾಸೋದ್ಯಮದಿಂದಾಗಿ ಉಂಟಾಗಿದ್ದ ನಷ್ಟಕ್ಕೂ ತಿಲಾಂಜಲಿ ಹೇಳಿದೆ. ಇದರ ಬೆನ್ನೆಲೇ ಈಗ ನೇಪಾಳ ಸರ್ಕಾರ ಆರ್ಥಿಕ ಸಂಕಷ್ಟ ಸರಿಪಡಿಸಲು ಎವರೆಸ್ಟ್ ಮೇಲಿನ ನಿರ್ಬಂಧವನ್ನ ತೆರವು ಮಾಡಿದೆ.
ಎವರೆಸ್ಟ್ ಏರಲು ಪರ್ವತಾರೋಹಿಗಳಿಗೆ ಅವಕಾಶ ನೀಡಲಾಗಿದೆ. ಆರ್ಥಿಕತೆಯಲ್ಲಿ ಪ್ರವಾಸೋದ್ಯಮವನ್ನೇ ಹೆಚ್ಚಾಗಿ ನಂಬಿಕೊಂಡಿದ್ದ ಸ್ಥಳೀಯರಿಗೆ ಈ ಸುದ್ದಿ ಸಂತಸ ತಂದಿದೆ. ಆಗಸ್ಟ್ ಮಧ್ಯದವರೆಗೂ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಈ ಮೊದಲಿನಂತೆಯೇ ನಿರ್ಬಂಧವಿದೆ. ಇದರಿಂದ ಪರ್ವತಾರೋಹಿಗಳಿಗೆ ಮುಕ್ತವಾಗಿದ್ದರೂ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆ ಇರಲಿದೆ ಕಠ್ಮಂಡುವಿನ ಪ್ರವಾಸೋದ್ಯಮ ಸಂಘಟಕರೊಬ್ಬರು ತಿಳಿಸಿದ್ದಾರೆ.
ಇಲ್ಲಿನ ಹೊಟೇಲ್ಗಳು, ರೆಸ್ಟೋರೆಂಟ್ಗಳನ್ನು ಯಾವುದೇ ಸಮ್ಮೇಳನಗಳು, ಸೆಮಿನಾರ್ಗಳು, ಜಿಮ್ಗಳು, ಕ್ಯಾಸಿನೋಗಳಿಗೆ ಕೆಲವು ನಿರ್ಬಂಧನೆಗಳೊಂದಿಗೆ ಓಪನ್ ಮಾಡಲು ಅವಕಾಶ ನೀಡಲಾಗಿದೆ.
ಸಣ್ಣ ರಾಷ್ಟ್ರವಾದ ನೇಪಾಳಾದಲ್ಲಿ 19,547 ಜನರಿಗೆ ಚೀನಾ ವೈರಸ್ ದೃಢಪಟ್ಟಿದ್ದು, ಈಗಾಗಲೇ 50ಕ್ಕೂ ಹೆಚ್ಚು ಜನ ಸೋಂಕಿಗೆ ಬಲಿಯಾಗಿದ್ದಾರೆ. 14,248 ಜನ ಗುಣಮುಖರಾಗಿದ್ದು, 5,247 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?