ರೈಸಿಂಗ್ ಕನ್ನಡ :
ವಿಜಯಪುರ :
ಕಳೆದ ಐದು ದಿನಗಳಿಂದ ಭಕ್ತರ ಮನೆಯಲ್ಲಿ ವಿರಾಜಮಾನನಾಗಿ ಮನೆ ಮಂದಿಗೆಲ್ಲಾ ಹರಸಿದ ಗಣೇಶನಿಗೆ ವಿಜಯಪುರ ನಗರದಲ್ಲಿ ವಿಜೃಂಭಣೆಯ 5ನೇ ದಿನದ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯಿತು.
ಈ ಬಾರಿ ವಿಜಯಪುರ ನಗರದಲ್ಲಿ ಹಲವರು ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಿ ಪರಿಸರ ಪ್ರಜ್ಞೆ ಮೆರೆದಿದ್ದಾರೆ. ನಗರದ ಹಲವೆಡೆ ಮನೆಗಳಲ್ಲಿ ಕೂರಿಸಿದ ಗಣೇಶ ಮೂರ್ತಿಗಳ ೫ ದಿನದ ಗಣೇಶ ವಿಸರ್ಜನೆಯನ್ನು ಮನೆ ಯಲ್ಲಿಯೇ ಬಕೆಟ್ ನಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿ ಪರಿಸರ ಪ್ರೇಮ ಮೆರದಿದ್ದಾರೆ.
ಜಲಮೂಲ ಸಂರಕ್ಷಿಸಲು ಪರಿಸರ ಸ್ನೇಹಿ ಮಣ್ಣಿನ ಗಣಪ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗಿತ್ತು. ಕೆಲವೆಡೆ ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾದ ಕೃತಕ ಹೊಂಡಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಲನಿಯ ಮಹಿಳೆಯರು ಮಕ್ಕಳು ಸೇರಿ ಗಣೇಶನಿಗೆ ವಿದಾಯ ಹೇಳಿದ್ರು.ಅಲ್ಲದೆ ಮುಂದಿನ ವರ್ಷ ಬೇಗ ಬಾ ಗಣೇಶ ಎಂದು ಪ್ರಾರ್ಥಿಸೊದ್ರ ಜೊತೆಗೆ ಕೊರೊನಾ ಗೆ ಬೇಗ ಲಸಿಕೆ ಸಿಗಲಿ ಎಂಬ ಪ್ರಾರ್ಥನೆ ಯೊಂದಿಗೆ ಗಣೇಶನಿಗೆ ವಿದಾಯ ಹೇಳಿದರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?