Featured
ಸಿದ್ದರಾಮಯ್ಯಗೆ ಅವರೇ ಸಾಕಿದ ಗಿಳಿಗಳು ಹದ್ದುಗಳಾಗಿ ಕುಕ್ಕಿದವು : ರಮೇಶ್ ಕುಮಾರ್

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹದ್ದುಗಳು ಕುಕ್ಕಿದವರು. ಅವರೇ ಸಾಕಿದ ಗಿಳಿಗಳು ಹದ್ದುಗಳಾಗಿ ಕುಕ್ಕಿದವು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತ್ನಾಡಿದ ರಮೇಶ್ ಕುಮಾರ್, ಚಾಮುಂಡೇಶ್ವರಿ ಗಾಯ ಒಂದು ಆಕಸ್ಮಿಕ. ಅದನ್ನು ಒಂದು ಕೆಟ್ಟ ಕನಸು ಎಂದು ಮರೆಯೋಣ ಎಂದ್ರು.
ಕೋಲಾರಕ್ಕೆ ಬಂದು ಸ್ಪರ್ಧೆ ಮಾಡಿ ಎಂದು ನಾನು ಮತ್ತು ನಜೀರ್ ಅಹ್ಮದ್ ಸಿದ್ದರಾಮಯ್ಯ ಅವರ ಕಾಲು ಹಿಡಿದೆವು. ಆದ್ರೆ, ಕ್ಷೇತ್ರ ಬದಲಾವಣೆಗೆ ಅವರು ಒಪ್ಪಲಿಲ್ಲ. ಅವರ ಸೋಲಿನಿಂದ ದೊಡ್ಡ ಹೊಡೆತ ಬಂದಿತ್ತು. ಇಷ್ಟು ವಯಸ್ಸಾಗಿದ್ರೂ, ಚಿಕ್ಕಮಕ್ಕಳಂತೆ ಅತ್ತಿದ್ದೆವು ಎಂದು ರಮೇಶ್ ಕುಮಾರ್ ಹೇಳಿದ್ರು.
ಇದೇ ವೇಳೆ ಸಿದ್ದರಾಮಯ್ಯ ಅವರ ಸ್ಕೂಟರ್ ಕೆಟ್ಟು ಹೋದ ಕಥೆ ಹೇಳಿದ್ರು. ಸಿದ್ದು ರಾಜಕೀಯಕ್ಕೆ ಕಾಲಿಟ್ಟಾಗ, ಅವರು ನಾಮಿನೇಷನ್ ವಾಪಸ್ ಪಡೆಯಲು ಹೋಗ್ತಿದ್ರು. ಆಗ ಸ್ಕೂಟರ್ ಕೆಟ್ಟು ಹೋಗಿತ್ತು. ನಾಮಿನೇಷನ್ ವಾಪಸ್ ಪಡೆಯಲು ಆಗಲಿಲ್ಲ. ರಾಜಕೀಯದಲ್ಲಿ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ಸಿದ್ದರಾಮಯ್ಯ ಅವರ ಹಳೇ ಕಥೆಯನ್ನ ನೆನೆದ್ರು.
=================
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?