Featured
ನಿರಾಶ್ರಿತ ಗರ್ಭಿಣಿ ಸಂಕಷ್ಟಕ್ಕೆ ಮಿಡಿದ ಡಿಸಿಎಂ ಲಕ್ಷ್ಮಣ ಸವದಿ – ಕೂಡಲೇ ಆಶ್ರಯಕ್ಕೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳೆ ಸೂಚನೆ

ರೈಸಿಂಗ್ ಕನ್ನಡ :
ರಾಯಚೂರು :
ಈ ಕುಟುಂಬ ಬೀದಿಗೆ ಬಿದ್ದು ಬರೋಬ್ಬರಿ 11 ವರ್ಷಗಳಾಯ್ತು. 2009ರಲ್ಲಿ ಬಂದಿದ್ದ ಕೃಷ್ಣ ನದಿ ಪ್ರವಾಸಕ್ಕೆ ಸಿಲುಕಿ ಬೀದಿಗೆ ಬಿದ್ದಿದ್ದ ಕುಟುಂಬಗಳಿವು. ಆದ್ರೆ, ಇವರಿಗೆಲ್ಲ ಇಂದಿಗೂ ಆಸರೆ ಸಿಕ್ಕಿಲ್ಲ. ತಾತ್ಕಾಲಿಕವಾಗಿ ಗುಡಿಸು ನಿರ್ಮಿಸಿಕೊಂಡು ಬದುಕುತ್ತಿದ್ದ ಇವರ ಗುಡಿಸಲು ಕೂಡ ನೆಲಸಮವಾಗಿದೆ. ಆಸರೆ ಒದಗಿಸದ ಅಧಿಕಾರಿಗಳ ವಿರುದ್ಧ ಮಹಿಳೆಯರು ಗರಂ ಆಗಿದ್ದಾರೆ. ತುಂಬ ಗರ್ಭಿಣಿ ಅಧಿಕಾರಿಗಳು ತಮ್ಮ ಗುಡಿಸಲು ಕಿತ್ತುಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಡಿಸಿಎಂ ಲಕ್ಷ್ಮಣ ಸವದಿ ಕಾಲಿಗೆ ಬಿದ್ದು ಕಣ್ಣೀರಿಟ್ಟಿದ್ದಾಳೆ. ಗರ್ಭಿಣಿ ಕಷ್ಟವನ್ನ ಅರ್ಥಮಾಡಿಕೊಂಡ ಡಿಸಿಎಂ, ಗುಡಿಸಲು ಕಿತ್ತು ಹಾಕಿದ ದೇವದುರ್ಗ ಅಧಿಕಾರಿಗಳ ಬುದ್ಧಿ ಹೇಳಿದ್ದಾರೆ. ಹೆಚ್. ಸಿದ್ದಾಪುರದ ಗರ್ಭಿಣಿಗೆ ಕೂಡಲೇ ತಾತ್ಕಾಲಿಕ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?