ಮೇಷ:
ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ಹೂಡಿಕೆ ಹಣದಿಂದ ಲಾಭ. ಸಂಗಾತಿಯ ಪ್ರೀತಿಯ ಜೊತೆ ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ಮರೆಯುತ್ತೀರಿ. ಒಂಟಿತನ ಹೆಚ್ಚಾಗಿ ಕಾಡಲಾರದು.
ವೃಷಭ:
ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಂದ ಸಂತೋಷ . ಭೂಮಿ ಮೇಲೆ ಅಥವಾ ಷೇರುಗಳ ಮೇಲೆ ಹೂಡಿಕೆ ಒಳ್ಳೆಯದಲ್ಲ. ನಿಮ್ಮ ಧೈರ್ಯ ಪ್ರೀತಿಯನ್ನು ಗೆಲ್ಲಬಹುದು.
ಮಿಥುನ:
ಧರ್ಮಾರ್ಥ ಕಾರ್ಯಗಳಿಂದ ಮಾನಸಿಕ ಶಾಂತಿ ಮತ್ತು ಆರಾಮ. ಹಣಕಾಸು ವೃದ್ಧಿ. ಶಕ್ತಿಶಾಲಿ ಸ್ಥಳಗಳಲ್ಲಿರುವವರ ಜೊತೆ ಒಡನಾಡುವ ಅಗತ್ಯವಿದೆ. ಸಂಗಾತಿ ಜೊತೆಗೆ ಉತ್ತಮ ದಿನ.
ಕಟಕ:
ಬಿಕ್ಕಟ್ಟು ಮತ್ತು ಭಿನ್ನಾಭಿಪ್ರಾಯಗಳಿಂದ ಕಿರಿಕಿರಿ. ನಿಮ್ಮ ಅಮೂಲ್ಯ ವಸ್ತು ಬೇರೆಯವರ ಪಾಲಾಗುವ ಸಾಧ್ಯತೆ. ಮಾತಿನ ಕಾರಣದಿಂದ ಕಷ್ಟ ಎದುರಾಗಬಹುದು.
ಸಿಂಹ:
ಅತಿಯಾಗಿ ಖರ್ಚು ಸಾಧ್ಯತೆ. ನಿರ್ಲಕ್ಷ್ಯತನದಿಂದ ಕೆಲವು ಸಮಸ್ಯೆ ಎದುರಾಗಬಹುದು. ನಿಮಗೆ ನೆಚ್ಚಿದ ಕೆಲಸಗಳನ್ನು ಮಾಡಿ. ಮನಸ್ಸಿಗೆ ನೆಮ್ಮದಿ ತಂದುಕೊಳ್ಳಿ.
ಕನ್ಯಾ :
ಆರೋಗ್ಯ ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಿ. ವ್ಯಾಪಾರ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ಮನೆಯಲ್ಲಿನ ಹಬ್ಬದ ವಾತಾವರಣ. ಪ್ರೇಮಿಗಳಿಗೆ ಶುಭದಿನ.
ತುಲಾ :
ಆರ್ಥಿಕ ಸ್ಥಿತಿ ಸುಧಾರಣೆ ಸಾಧ್ಯತೆ.ದೂರ ಹೋದವರು ಹತ್ತಿರವಾಗುವ ಶುಭದಿನ. ದೂರ ಪ್ರಯಾಣದ ಬಗ್ಗೆ ಎಚ್ಚರದಿಂದ ಇರಿ.
ವೃಶ್ಚಿಕ :
ಮನೆಯಲ್ಲಿ ಸೂಕ್ಷ್ಮ ಸಮಸ್ಯೆಯನ್ನು ಬಗೆಹರಿಸಲು ಬುದ್ಧಿವಂತಿಕೆ ಉಪಯೋಗಿಸಿ. ಮನೆಯಲ್ಲಿ ಅಶಾಂತಿ. ಆರ್ಥಿಕ ಸ್ಥಿತಿ ಅಷ್ಟೇನು ಚೆನ್ನಾಗಿರುವುದಿಲ್ಲ.
ಧನಸ್ಸು:
ಹತಾಷ ಮನೋಭಾವದಿಂದ ಹೊರಗಡೆ ಬನ್ನಿ. ಯೋಚಿಸಿ ಮಾತನಾಡಿದರೆ ತುಂಬಾ ಒಳ್ಳೆಯದು. ಪತ್ನಿ ಜೊತೆಗೆ ವಿರಸ ಸಾಧ್ಯತೆ. ಕೌಟುಂಬಿಕ ನೆಮ್ಮದಿ ಹಾಳು.
ಮಕರ:
ಗಾಬರಿಯಿಂದ ನಿಮ್ಮ ಮಾನಸಿಕ ಸ್ಥಿತಿಮಿತಿ ಕಳೆದುಕೊಳ್ಳುತ್ತೀರಿ. ಸಕಾರಾತ್ಮಕ ಚಿಂತನೆಯನ್ನು ಮಾಡಿ. ಮಲ್ಲಿಕಾರ್ಜುನ ಸ್ವಾಮಿಗೆ ರುದ್ರಾಭಿಷೇಕ ಮಾಡಿಸಿ.
ಕುಂಭ:
ಸಂಬಳ ಪಡೆಯದವರು, ಹಣಕ್ಕಾಗಿ ತುಂಬಾ ಚಿಂತೆ ಮಾಡಬಹುದು. ಸ್ನೇಹಿತರಿಂದ ಸಾಲ ಪಡೆಯುವ ಸಾಧ್ಯತೆ. ಅಪರೂಪದ ಜನರ ಸಂಪರ್ಕ ಸಾಧ್ಯತೆ.
ಮೀನ:
ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಸಕಾಲ. ಕುಟುಂಬದ ಸದಸ್ಯರಿಗೆ ಹೆಚ್ಚಿನ ಸಮಯ ಮೀಸಲಿಡಿ. ರುಚಿಕರವಾದ ಅಡುಗೆಯನ್ನು ಸವಿಯುವ ಸಾಧ್ಯತೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?