ಇಂದಿನ ಪಂಚಾಂಗ
ಜಂಬೂ ದ್ವೀಪೇ, ಭರತ ಖಂಡೇ, ಭರತ ವರ್ಷೇ, ದ್ವಿತೀಯ ಪರಾರ್ಧೇ ,ಶ್ವೇತವರಾಹ ಕಲ್ಪೇ ,ವೈವಸ್ವತ ಮನ್ವಂತರೇ,, 28 ನೇ ಚತುರ್ಯುಗೇ ಕಲಿಯುಗೇ , ಪ್ರಥಮಪಾದೇ ಸ್ವಸ್ತಿ , ಶ್ರೀ ವಿಜಯಾಭ್ಯುದಯ , ಶ್ರೀ ಕೃಷ್ಣ ಶಕ 5125 ಶ್ರೀ ಶಾಲಿವಾಹನ ಶಕ 1946
ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು , ಜ್ಯೇಷ್ಠ ಮಾಸ , ಕೃಷ್ಣ ಪಕ್ಷ ತಿಥಿ: ತದಿಗೆ ಮಂಗಳವಾರ ನಕ್ಷತ್ರ: ಪೂರ್ವ ಆಷಾಢ 11:13PM ನಂತರ ಉತ್ತರ ಆಷಾಢ ಆರಂಭ ಯೋಗ: ಶುಕ್ಲ ಕರಣ: ವಣಿಜ-ವಿಷ್ಟಿ-ಬವ
ದಿನಾಂಕ : 06-06-2023 ರಾಹುಕಾಲ: 03:48PM-05:30PM
ಯಮಗಂಡ ಕಾಲ: 09:03AM-10:44AM
ಗುಳಿಕ ಕಾಲ: 12:26PM-02:07PM
ಮಳೆ ನಕ್ಷತ್ರ: ರೋಹಿಣಿ
” ಈ ದಿನ ಎಲ್ಲರಿಗೂ ಶುಭವಾಗಲಿ “
” ಬಲ ಇದೆ ಅಂತ ಅಹಂಕಾರ ಪಡಬಾರದು ಏಕೆಂದರೆ, ಕಲ್ಲು ನೀರಲ್ಲಿ ಬಿದ್ದಾಗ ಅದರ ಭಾರದಿಂದಲೆ ಅದು ಮುಳುಗುತ್ತದೆ.”
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?