ರೈಸಿಂಗ್ ಕನ್ನಡ:
ನವ ದೆಹಲಿ:
ಬಾಬಾ ರಾಮ್ ದೇವ್ ಅವರ ತಂಡ ಸಿದ್ಧಪಡಿಸಿರುವ ಔಷಧಿ ಕೊರೊನಿಲ್ ಮಾರುಕಟ್ಟೆಗೆ ಬಿಡುಗಡೆ ವಿಚಾರದಲ್ಲಿ ಗೊಂದಲಗಳು ಉಂಟಾಗಿತ್ತು. ಕೊರೊನಿಲ್ ಕೊರೊನಾಗೆ ಮದ್ದು ಅಂತ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ, ಈ ಔಷಧಿಗೆ ಬ್ರೇಕ್ ಹಾಕಿತ್ತು.
ಈಗ ಕೇಂದ್ರ ಸರ್ಕಾರ ಕೊರೊನಿಲ್ ಮಾರಾಟ ಮಾಡಲು ಪತಂಜಲಿ ಸಂಸ್ಥೆಗೆ ಒಪ್ಪಿಗೆ ನೀಡಿದೆ. ಆದರೆ ಇದನ್ನು ಕೊರೊನಾಗೆ ಮದ್ದು ಅಂತ ಮಾರಾಟ ಮಾಡಬಾರದು, ಬದಲಾಗಿ ಇಮ್ಯುನಿಟಿ ಬೂಸ್ಟರ್ ಅಂತಲೇ ಮಾರಾಟ ಮಾಡಬೇಕು ಎಂದು ಷರತ್ತು ವಿಧಿಸಿದೆ.
ಪತಂಜಲಿ ಸಂಸ್ಥೆಯೂ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಯಾವುದೇ ಕಾರಣಕ್ಕೂ ಕೊರೊನಾಗೆ ಮದ್ದು ಅಂತ ಮಾರಾಟ ಮಾಡಲ್ಲ ಅಂತ ಒಪ್ಪಿಕೊಂಡಿದೆ. ಈಗ ಪತಂಜಲಿಯ ಬಹು ನಿರೀಕ್ಷಿತ ಇಮ್ಯುನಿಟಿ ಬೂಸ್ಟರ್ ಮುಂದಿನ ವಾರದಲ್ಲೇ ಎಲ್ಲಾ ಅಂಗಡಿಗಳಲ್ಲೂ ಲಭ್ಯವಾಗುವ ಸಾಧ್ಯತೆಯಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?