ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಮಹಾಮಾರಿ ಕೊರೊನಾವನ್ನ ಕಟ್ಟಿ ಹಾಕಲು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಶೀಘ್ರದಲ್ಲೆ ಸಿಗುವ ಭರವಸೆ ಮೂಡಿದ್ದು 2021ರ ಮೊದಲ ಅವಧಿಯಲ್ಲಿ ಸಿಗಲಿದೆ.
ಬರ್ನ್ಸ್ಟೇನ್ ಸಂಶೋಧನೆ ವರದಿ ಪ್ರಕಾರ ಪುಣೆ ಮೂಲದ ಸೆರುಮ್ ಇನ್ಸ್ಸ್ಟೀಟ್ಯುಟ್ ಆಫ್ ಇಂಡಿಯಾ (ಎಸ್ಐಐ)ಗೆ ಮೊದಲ ಲಸಿಕೆಯನ್ನ ನೀಡಲಾಗುವುದೆಂದು ಹೇಳಿದೆ. ಸಮಯ, ಸಾಮರ್ಥ್ಯ ಮತ್ತು ಬೆಲೆ ಆಧಾರದ ಮೇಲೆ ಲಸಿಕೆ ಪೂರೈಸಲಾಗುವುದೆಂದು ಮಾಹಿತಿ ನೀಡಿದೆ.
ಪಾಲುದಾರಿಕೆ ಮೂಲಕ ಭರವಸೆ ಕೊಡುವ ಎರಡು ಲಸಿಕೆಗಳು ಪಡೆಯುವ ನಿರ್ಧರಿಸಿದೆ ಎಂದು ಬರ್ನ್ಸ್ಟೀನ್ ಸಂಸ್ಥೆ ಹೇಳಿದೆ.
ಪುಣೆಯ ಭಾರತಿ ವಿದ್ಯಾಪೀಠ ಮೆಡಿಕಲ್ ಕಾಲೇಜಿನಲ್ಲಿ ಸೆರಮ್ ಸಂಸ್ಥೆ ತಯಾರಿಸುತ್ತಿರುವ ಕೊರೊನಾ ಲಸಿಕೆ ಎರಡು ಹಂತದ ಪ್ರಯೋಗಿಸಲಾಗುತ್ತಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?