ರೈಸಿಂಗ್ ಕನ್ನಡ :
ತುಮಕೂರು :
ಜಿಲ್ಲೆಯಲ್ಲಿ ಐದು ಮಂದಿಯನ್ನ ಬಲಿ ಪಡೆಯುವ ಮೂಲಕ ಹೆಮ್ಮಾರಿ ಕೊರೊನಾ ಅಟ್ಟಹಾಸ ಮೆರೆದಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾ ಮಹಾ ಸ್ಪೋಟ ಆಗುತ್ತಿದೆ. ಭಾನುವಾರ ಐವರನ್ನ ಬಲಿ ಪಡೆದು ಆತಂಕ ಹುಟ್ಟಸಿದೆ.
ತುಮಕೂರು ನಗರದ ಕೋತಿತೋಪು ಪ್ರದೇಶದ 44 ವರ್ಷದ ವ್ಯಕ್ತಿ.ತುಮಕೂರು ನಗರದ ಸಿದ್ದಗಂಗಾ ಬಡಾವಣೆಯ 60 ವರ್ಷದ ವ್ಯಕ್ತಿ. ಪಾವಗಡದ ಮಹಾದೇವನಗರ ಬೀದಿಯ 52 ವರ್ಷದ ವ್ಯಕ್ತಿ ಸಾವು.ತುಮಕೂರು ನಗರದ ಗಾಂಧಿನಗರ ಬಡಾವಣೆಯ 68 ವರ್ಷದ ವ್ಯಕ್ತಿ ಸಾವು.ಶಿರಾದ ಮೊಹಲ್ಲಾ ಬಡಾವಣೆಯ 72 ವರ್ಷದ ವ್ಯಕ್ತಿ ಸಾವಿಗೀಡಾದ ದುರ್ದೈವಿಗಳಾಗಿದ್ದಾರೆ.
ಕೊರೋನಾದಿಂದ ಈವರೆಗೂ ಒಟ್ಟು 79 ಮಂದಿ ಸಾವನಪ್ಪಿದ್ದಾರೆ.
ತುಮಕೂರಿನಲ್ಲಿ ಒಟ್ಟು 980 ಸಕ್ರಿಯ ಪ್ರಕರಣಗಳಿವೆ.ಭಾನುವಾರ ತುಮಕೂರಿನಲ್ಲಿ 94 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2603ಕ್ಕೆ ಏರಿಕೆಯಾಗಿದೆ.ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 7ಕ್ಕೆ ಏರಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?