Uncategorized
ಬೆಂಗಳೂರಲ್ಲಿ ಸಮುದಾಯಕ್ಕೆ ಹಬ್ಬೋಕೆ ಶುರುವಾದ ಕೊರೊನಾ..! – ಕಮ್ಯೂನಿಟಿ ಸ್ಪ್ರೆಡ್ನ ಮೊದಲ ಹಂತದಲ್ಲಿದೆ ಎಂದ ಖ್ಯಾತ ವೈದ್ಯ..!

ರೈಸಿಂಗ್ ಕನ್ನಡ :
ಬೆಂಗಳೂರು :
ರಾಜಧಾನಿ ಜನರೇ ಹುಷಾರ್… ಕೊರೊನಾ ವಿಚಾರದಲ್ಲಿ ದಯವಿಟ್ಟು ನಿರ್ಲಕ್ಷ್ಯ ಬೇಡ. ಸರ್ಕಾರವೇ ಎಲ್ಲವನ್ನೂ ನೋಡಿಕೊಳ್ಳೋಕೆ ಆಗೋಲ್ಲ. ನಾವು ಕೂಡ ಸರ್ಕಾರಕ್ಕೆ ಕೈಜೋಡಿಸಿದ್ರೆ ಮಾತ್ರ ಕೊರೊನಾವನ್ನ ಹತ್ತಿಕ್ಕಲು ಆಗೋದು. ಕೊರೊನಾ ಸಮುದಾಯಕ್ಕೆ ಹರಡಿದೆ. ಟ್ರಾವಲ್ ಹಿಸ್ಟರಿ ಇಲ್ಲದೇ ಇರುವವರಿಗೂ ಕೊರೊನಾ ವಕ್ಕರಿಸುತ್ತಿದೆ. ಇಂತದ್ದೊಂದು ಶಾಕಿಂಗ್ ವಿಚಾರವನ್ನ ಟಾಸ್ಕ್ಫೋರ್ಸ್ ಸದಸ್ಯ ಡಾ. ಸಿ.ಎನ್ ಮಂಜುನಾಥ್ ಬಿಚ್ಚಿಟ್ಟಿದ್ದಾರೆ. ಕೊರೊನಾ ಕಮ್ಯುನಿಟಿ ಸ್ಪ್ರೆಡ್ಗೆ ಎಂಟ್ರಿ ಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ. ಈ ವಾರದಲ್ಲಿ ಸಮುದಾಯಕ್ಕೆ ಎಂಟ್ರಿಕೊಟ್ಟಿರೋ ಕೊರೊನಾ, ಕಮ್ಯುನಿಟಿ ಸ್ಪ್ರೆಡ್ನ ಮೊದಲನೇ ಹಂತದಲ್ಲಿದೆ ಎಂದಿದ್ದಾರೆ. ಇನ್ನು ಎರಡು ವಾರದಲ್ಲಿ ಇದರ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ. ಮುಂದಿನ 2 ತಿಂಗಳ ಕಮ್ಯುನಿಟಿ ಸ್ಪ್ರೆಡ್ ಬಗ್ಗೆ ಸಂಪೂರ್ಣವಾಗಿ ತಿಳಿಯಲಿದೆ ಅನ್ನೋ ಶಾಂಕಿಂಗ್ ವಿಚಾರವನ್ನ ಜಯದೇವ ಆಸ್ಪತ್ರೆಯ ನಿರ್ದೇಶಕರೂ ಆಗಿರುವ ಡಾ. ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?