ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ದೆಹಲಿಗೆ ತೆರಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ...
ಹಾಸನ : ಕಂದಾಯ ಸಚಿವ ಆರ್.ಅಶೋಕ್ ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ ಮಧ್ಯೆ ...
ತುಮಕೂರು: ಡಿಸಿಎಂ ಅಶ್ವತ್ಥ ನಾರಾಯಣ್ ಎದುರು ಡಿಕೆ ಶಿವಕುಮಾರ್ ಅಭಿಮಾನಿಗಳು ಡಿಕೆಶಿ ಪರ ...
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯ ವಿವಿಧ ರೈಲ್ವೇ ಯೋಜನಗೆಳು ಮತ್ತು ಬೆಂಗಳೂರು ...
ಬೆಂಗಳೂರು: ನಾವೆಲ್ಲಾ ಪೊಲೀಸರನ್ನ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಮುಖವಾಡದಲ್ಲಿ ಮಾತ್ರ ನೋಡಿರುತ್ತೇವೆ, ...
ಬೆಂಗಳೂರು : ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ದುಬಾರಿ ದಂಡ ...
ಮಂಡ್ಯ ಸೇಲಂ : ಪ್ರತಿ ವರ್ಷ ಕಾವೇರಿ ನೀರಿಗಾಗಿ ತಮಿಳುನಾಡಿನ ಕ್ಯಾತೆ ಇದ್ದೇ ಇರುತ್ತೆ. ಏಪ್ರಿಲ್ ನಿಂದ ಜುಲೈವರೆಗೆ ತಮಿಳುನಾಡಿನ ಕ್ಯಾತೆ ಪ್ರತಿವರ್ಷವೂ ಇರುತ್ತೆ. ಒಂದ್ವೇಳೆ ಮಳೆ ಸರಿಯಾಗಿಆಗಲಿಲ್ಲ ಎಂದ್ರೆ, ಸೆಪ್ಟೆಂಬರ್, ಅಕ್ಟೋಬರ್ನಲ್ಲೂ ತಮಿಳುನಾಡು ನೀರಿಗಾಗಿ ...
ಚಿಕ್ಕಮಗಳೂರು : ಮಳೆ ಬಾರದೆ ಇದ್ರೆ, ದೇವರ ಮೊರೆ ಹೋಗೋದುಸಾಮಾನ್ಯ. ಅದರಲ್ಲೂ ಚಿಕ್ಕಮಗಳೂರಿನ ಕಿಗ್ಗಾದ ಋಷ್ಯಶೃಂಗೇಶ್ವರನಿಗೆಮಳೆಗಾಗಿ ರಾಜಕಾರಣಿಗಳು, ಸ್ಥಳೀಯರು ಪೂಜ ಮಾಡ್ತಾರೆ. ಆದ್ರೀಗ, ಪರಿಸ್ಥಿತಿ ಉಲ್ಟಾ ಆಗಿದೆ. ಮಲೆನಾಡಿನಲ್ಲಿ ಭಾರೀ ಮಳೆಯಾಗಿದ್ದಿ, ಅತಿವೃಷ್ಠಿ ಆಗಿದೆ. ಹೀಗಾಗಿ, ಇದೇ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ಮಳೆನಿಲ್ಲಿಸುವಂತೆ ವಿಶೇಷ ಪೂಜೆ ಮಾಡಲಾಗ್ತಿದೆ. ಮಳೆ ದೇವರೆಂದೇ ಖ್ಯಾತಿ ಪಡೆದಿರೋ ಋಷ್ಯಶೃಂಗ, ಬೇಕಾದಾಗಮಳೆಯಾಗಿಸಿ, ಬೇಡವಾದಾಗ ಮಳೆ ನಿಲ್ಲಿಸೋ ಶಕ್ತಿವಂತ ದೇವರುಎಂದೇ ಖ್ಯಾತಿ. ಕಳೆದ ಹಲವು ವರ್ಷ ಮಳೆ ಆಗದೇ ಇದ್ದಾಗ, ಮಳೆಗಾಗಿ ಋಷ್ಯಶೃಂಗೇಶ್ವರನಿಗೆ ಪೂಜೆ ಮಾಡಲಾಗಿತ್ತು. ಬಳಿಕ ಉತ್ತಮಮಳೆ ಕೂಡ ಆಗಿತ್ತು. ಈಗ, ವರುಣನ ಅಬ್ಬರಕ್ಕೆ ಇಡೀ ಮಲೆನಾಡುತತ್ತರಿಸಿದೆ. ಹೀಗಾಗಿ, ಮಳೆಗೆ ಹೆದರಿರೋ ಜನ, ಋಷ್ಯಶೃಂಗೇಶ್ವರನ ಮೊರೆ ಹೋಗಿದ್ದಾರೆ. ಶಾಸಕರು, ಸ್ಥಳೀಯರ ನೇತೃತ್ವದಲ್ಲಿ ಪ್ರಾಥನೆ ನಡೆದಿದ್ದು, ರುದ್ರಾಭಿಷೇಕಮಾಡಿಲಾಯ್ತು. ಮಲೆನಾಡಿನಲ್ಲಿ ಹೆಚ್ಚಿನ ಮಳೆಯಾಗಿದ್ದು, ಅತಿವೃಷ್ಠಿಯಿಂದ ಸಾಕಷ್ಟು ಹಾನಿಯಾಗಿದೆ. ಹೀಗಾಗಿ, ಮಳೆ ಸಾಕುಮಾಡು ಸ್ವಾಮಿ ಎಂದು ಎಲ್ಲರು ಬೇಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಇವತ್ತು ವಿಶೇಷ ಪೂಜೆ, ಪುನಸ್ಕಾರ, ಹೋಮ, ರುದ್ರಾಭಿಷೇಕನಡೆಲಾಯ್ತು.
ರೈಸಿಂಗ್ ಕನ್ನಡ : ಡಿಕೆ ಶಿವಕುಮಾರ್ ಜೈಲಿಗೆ ಹೋಗಲು ಕಾರಣ ಸಿದ್ದರಾಮಯ್ಯ ಎಂದು ...
ಶಿರಸಿ/ಮಂಗಳೂರು : ಕೇಂದ್ರ ಸರ್ಕಾರದ ಕೆಲವು ನೀತಿ, ನಿಯಮಗಳ ವಿರುದ್ಧ ಬೇಸತ್ತು ದಕ್ಷಿಣ ...